ವಿಜಯನಗರ :- ಹೊಸಪೇಟೆಯಲ್ಲಿ ಇಂದು ಜಿಲ್ಲಾ ಬಿ ಜೆ ಪಿ ಘಟಕದವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ದಿಕ್ಕಾರಗಳನ್ನು ಕೂಗುತ ಮಾನ್ಯ ತಹಸೀಲ್ದಾರ್ ರವರಿಗೆ ಜಿಲ್ಲಾ ಘಟಕದ ಅಧ್ಯಕ್ಷರು
ಬೆಲೆ ಇಳಿಸುವಂತೆ ಮನವಿ ಸಲ್ಲಿಸಿದರು.
ವರದಿ :- ಬಡಿಗೇರ. ದೊಡ್ಡಬಸಪ್ಪ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030