ಹಗರಿಬೊಮ್ಮನಹಳ್ಳಿ:-ಅಸಂಘಟಿತ ಕಾರ್ಮಿಕರಿಗೆ ಆಹಾರ ಕಿಟ್ ಗಳನ್ನು ವಿತರಿಸಲಾಯಿತು…!!!

Listen to this article

ವಿಜಯನಗರ ಜಿಲ್ಲೆ .ಹಗರಿಬೊಮ್ಮನಹಳ್ಳಿ .ರಾಮನಗರ .ಮಸೀದಿ ಹತ್ತಿರ ಇರುವ ಕಾರ್ಮಿಕ ಇಲಾಖೆಯ ಆಫಿಸ್.ನಲಿ ಇಂದು ಬೆಳಿಗ್ಗೆ ಅಸಂಘಟಿತ ಕಾರ್ಮಿಕರಿಗೆ ಆಹಾರ ಕಿಟ್ ಗಳನ್ನು ವಿತರಿಸಲಾಯಿತು .ವಿತರಿಸಿದವರು.ಅದೇ ಏರಿಯಾದ ಹಿರಿಯರಾದ ನಾಗಪ್ಪ ಮತ್ತು ಕಾರ್ಮಿಕ ಇಲಾಖೆಯ ಗುತ್ತಿಗೆ ನೌಕರರಾದ ಹುಲಿಯಪ್ಪ ಮತ್ತು .ಪ್ರಸಾದ್ ಬಡಿಗೇರ್ ಅವರು ಸೆರಿ ಸಂಘಟಿತ ಕಾರ್ಮಿಕರಿಗೆ ಕಿಟ್ ಗಳನ್ನು ವಿತರಿಸಿದರು .ಹುಲಿಯಪ್ಪನವರ ಮಾತನಾಡಿ ಸುಮಾರು 150..ಅಸಂಘಟಿತ ಕಾರ್ಮಿಕರಿಗೆ ಕಿಟ್ ಗಳನ್ನು ವಿತರಿಸಿದ್ದೇವೆ ಎಂದು ಮಾಹಿತಿ ನೀಡಿದರು .ಇನ್ನೂಳಿದ ಕಿಟ್ಟುಗಳನ್ನು ನಾಳೆ ವಿತರಿಸುವುದಾಗಿಯೂ ತಿಳಿಸಿದರು .ಕಿಟ್ಟುನ್ನು ಪಡೆದ ಯಮ ನೂರ್ ಸಾಬ್ .ಚಿಮನಳ್ಳಿ ಯವರು ಮಾತನಾಡಿ .ಕಾರ್ಮಿಕ ಇಲಾಖೆಯ ಹುಲಿಯಪ್ಪ ಸರ್ .ಪ್ರಸಾದ್ ಅವರು .ಅಸಂಘಟಿತ ಕಾರ್ಮಿಕರಿಗೆ ಹೆಚ್ಚಿನ ಮಹಿತಿಗಳನ್ನು ನೀಡುತ್ತಿದ್ದು .ಮತ್ತು ಕೆಲಸದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು .ಹೊರಗುತ್ತಿಗೆ ನೌಕರರ ಆಗಿರುವ ಅವರನ್ನು ಸರ್ಕಾರ ಬೇಗನೆ ನೌಕರರನ್ನಾಗಿ.ತೆಗೆದುಕೊಳ್ಳಲಿ ಎಂದು ಆಶಯ ವ್ಯಕ್ತಪಡಿಸಿದರು..

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend