2ಕಂತಿನ ಗೃಹಲಕ್ಷ್ಮಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ಪತ್ರ ಚಳುವಳಿ ಮಾಡಿದ ಮಹಿಳಾ ಕಾರ್ಮಿಕರು…!!!

Listen to this article

ಇಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯಿಂದ ಬೈಲುವದ್ದಿಗೆರೆ ಪಂಚಾಯತ್ ಕಾಕುಬಾಳ &ಮಲ್ಪನಗುಡಿ ಪಂಚಾಯತ್ &ಕಲ್ಲಳ್ಳಿ ಪಂಚಾಯತ್ ಅಲ್ಲಿ ಕಾರ್ಮಿಕರು 2ಕಂತಿನ ಗೃಹಲಕ್ಷ್ಮಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ಪತ್ರ ಚಳುವಳಿ ಮಾಡಿದರು,ಇತ್ತೀಚಿಗೆ ಸರ್ಕಾರ ನುಡಿದಂತೆ ನಡೆಯುತ್ತೇವೆ ಎಂದು ಹೇಳಿ ಈಗ ಗೃಹ ಲಕ್ಷ್ಮಿ ಹಣ ಬಂದಿಲ್ಲ ಸರ್ಕಾರ ಕೂಡಲೇ ಹಣ ವರ್ಗಾವಣೆ ಮಾಡಬೇಕು ಎಂದು ಒತ್ತಾ ಯಿಸಿದರು ಈ ಸಂದರ್ಭದಲ್ಲಿ ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ ಯ ಜಿಲ್ಲಾ ಕಾರ್ಯಕರ್ತರಾದ ಶೈನಾಜ್ ತಾಲೂಕು ಕಾರ್ಯಕರ್ತರಾದ ಮಂಜುಳಾ, ಹುಲಿಗೆಮ್ಮ,ಕಾರ್ಮಿಕರಾದ ಈರಮ್ಮ ಶರಣ್, ರೇಣುಕಾ, ಹುಲುಗಪ್ಪ, ಗಾಳೆಪ್ಪ, ಶಾಹಿನ್, ರಂಗಮ್ಮ, ಮಂಜಪ್ಪ,ಇಮಾಂಬಿ, ಮುಂತಾದವರು,ಭಾಗವಹಿಸಿ ಮನವಿ ಮಾಡಿದರು..

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend