ಮೇ 31 “ವಿಶ್ವ ತಂಬಾಕು ರಹಿತ ದಿನ”
ಹಗರಿಬೊಮ್ಮನಹಳ್ಳಿ ತಾಲೂಕು ವಕೀಲರ ಸಂಘ ಹಾಗೂ THO ಅಧಿಕಾರಿ ಸಿಬ್ಬಂದಿಗಳು ತಾಲೂಕ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿಗಳು CHO ಅವರು ಮತ್ತು ಸಾರ್ವಜನಕರು ಒಳಗೊಂಡಂತೆ ವಿಶ್ವ ತಂಬಾಕು ರಹಿತ ಕಾರ್ಯಕ್ರಮ ಆಯೋಜನೆ ಮಾಡಿ ಜಾಗೃತಿ ಮೂಡಿಸಿ. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಮತಿ ಯು. ಯಮನವ್ವ. ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ಹೃದಯ ಕಾಯಿಲೆ ಬರಲು ತಂಬಾಕು ಸೇವನೆ, ಮತ್ತು ಧೂಮಪಾನ, ಅಧಿಕ ರಕ್ತದ ಒತ್ತಡ ಕಾರಣ, ನಂತರ ಹೃದಯಘಾತವಂತವುಗಳು ಹೆಚ್ಚು ಉಂಟಾಗುತ್ತದೆ…
ವರದಿ :- ಪ್ರಕಾಶ್ ಕಲ್ಮನಿ. “ವಿಜಯನಗರ ಸಾಮ್ರಾಜ್ಯ” ಕನ್ನಡ ದಿನಪತ್ರಿಕೆ. ಹಗರಿಬೊಮ್ಮನಹಳ್ಳಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030