ಸಂಡೂರು ತಾಲೂಕಿನ ಕಚೇರಿಯಲ್ಲಿ ಇಂದು ಲೋಕಾಯುಕ್ತರು ಸಾರ್ವಜನಿಕ ಸಭೆ ಹಾಗೂ ಹಾವಲುಗಳ ಸ್ವೀಕರಿಸುವ ವಿಚಾರವಾಗಿ ಸಭೆ ನಡೆಸಿದರು ಈ ಸಭೆಯಲ್ಲಿ ತಾಲೂಕು ದಂಡಾಧಿಕಾರಿಗಳು ಹಾಗೂ ಲೋಕಾಯುಕ್ತ ರಫೀಕ್ ಸದಸ್ಪೆಕ್ಟರ್ ಮತ್ತು ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡರು ಈ ಸಮಯದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸರ್ಕಾರದಿಂದ ಬಂದ ಬೆಳೆ ಪರಿಹಾರ ಬರದಿರುವುದರಿಂದ ಕಾರಣವೇನು ಏಕೆ ಎಂದು ರೈತರು ಪ್ರಶ್ನಿಸಿದರು ಹಾಗೂ ಸರ್ಕಾರದಿಂದ ಪರಿಹಾರ ಹಣ ಪಡೆಯಲು ಬೆಳೆ ಸಮೀಕ್ಷೆ ಸರಿಯಾಗಿ ನಡೆದಿರುವುದಿಲ್ಲ ನಮ್ಮದಾಗಿರುವುದಿಲ್ಲ ಇದಕ್ಕೆ ಹಣ ಬಂದಿರುವುದಿಲ್ಲ ಎಂದು ಸುಳ್ಳು ದಾಖಲೆಗಳನ್ನು ಮಾಡಿದ್ದೀರಿ ಎಂದು ಕೃಷಿ ಅಧಿಕಾರಿಗಳಿಗೆ ಮತ್ತು ಲೋಕಾಯುಕ್ತರಿಗೆ ಗಮನಕ್ಕೆ ತಂದು ಇದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಸರಿಪಡಿಸಿ ಎಂದು ಹೇಳಿದರು ಲಕ್ಷ್ಮಿಪುರ ಮದ್ದಾನಿ ಸಿದ್ದರಾಮಪ್ಪ ಇವರ 18 ಜಮೀನು ತಪ್ಪಾಗಿರುವುದರಿಂದ ಸರಿಪಡಿಸಲು ಅರ್ಜಿ ಸಲ್ಲಿಸಿದರು…
ವರದಿ. ಬಿ. ಎಂ. ಉಜ್ಜಿನಯ್ಯ ಸಂಡೂರ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030