ವಿದ್ಯಾರ್ಥಿಗಳೊಂದಿಗೆ ನಶಾಮುಕ್ತ ಅಭಿಯಾನ ಕಾರ್ಯಕ್ರಮ…!!!

Listen to this article

ಈ ದಿನ 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸರ್ಕಾರಿ ಆದರ್ಶ ವಿದ್ಯಾಲಯ ಕೃಷ್ಣ ನಗರ ಇಲ್ಲಿ ನಶಾಮುಕ್ತ ಭಾರತ ಈ ಕಾರ್ಯಕ್ರಮದಡಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳೊಂದಿಗೆ ನಶಾಮುಕ್ತ ಅಭಿಯಾನದ ಕುರಿತಾದ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು… ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಶ್ರೀ ಚಂದ್ರಶೇಖರ್… ಸಿಆರ್‌ಪಿ ಜಿ ಎಸ್ ಶೇಖರ್ ಪಾಟೀಲ್…VRW ಇಮಾಮ್ ಸಾಬ್… ಸಹಶಿಕ್ಷಕರು.. ರೈತ ಸಂಘದ ಅಧ್ಯಕ್ಷರು ಮತ್ತುಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರಾದ ಶ್ರೀ ಉಜ್ಜಿನಯ್ಯ ಉಪಸ್ಥಿತರಿದ್ದರು….

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend