ಬಳ್ಳಾರಿ ಜಿಲ್ಲಾಧ್ಯಕ್ಷರನ್ನಾಗಿ ಆಸಿಫ್ ದೊಡ್ಮನೆ ನೇಮಕ…!!!

Listen to this article

ಬಳ್ಳಾರಿ ಜಿಲ್ಲಾಧ್ಯಕ್ಷರನ್ನಾಗಿ ಆಸಿಫ್ ದೊಡ್ಮನೆ ನೇಮಕ: ಆಸಿಫ್ ದೊಡ್ಡಮನೆ ತಂದೆ ವಾಲಿ ಸಾಬ್ ಟಿಎಸ್ ಇವರನ್ನು ಕರ್ನಾಟಕ ರಾಜ್ಯ ಜಾತ್ಯಾತೀತ ಬಿ ಜೆಡ್ ಜಮೀರ್ ಅಹಮದ್ ಖಾನ್ ಬ್ರಿಗೇಡ್( ರೀ ) ಬಿಜೆಡ್ ಜಮೀರ್ ಅಹ್ಮದ್ ಖಾನ್ ಅವರ ಒಪ್ಪಿಗೆ ಮೇರೆಗೆ ರಾಜ್ಯದ್ಯಕ್ಷರಾ ದ *ಗುಜ್ಜಲ್ ಲಿಂಗಣ್ಣ ನಾಯಕ** ಇವರ ನೇತೃತ್ವದಲ್ಲಿ ಆಸಿಫ್ ದೊಡ್ಮನೆ ಇವರನ್ನು *ಬಳ್ಳಾರಿ ಜಿಲ್ಲಾ ಅಧ್ಯಕ್ಷರನ್ನಾಗಿ** ನೇಮಕ ಮಾಡಿ ಆದೇಶ ನೀಡಲಾಗಿದೆ ಈ ಸಂದರ್ಭದಲ್ಲಿ ಅಧ್ಯಕ್ಷರು ಗುಜ್ಜಲ್ ಲಿಂಗಣ್ಣ ನಾಯಕ ಇವರು ಕನ್ನಡ ಪರ ಕನ್ನಡದ ನಾಡು ನುಡಿಗಳ ಬಗ್ಗೆ ಕಾನೂನು ಅರಿವನ್ನು ತೆಗೆದುಕೊಂಡು ಎಲ್ಲರ ಜನರ ವಿಶ್ವಾಸವನ್ನು ತೆಗೆದುಕೊಂಡು ಕ್ರಮಬದ್ಧವಾಗಿ ಜಿಲ್ಲಾ ಮತ್ತು ತಾಲೂಕು ಎಲ್ಲೆಡೆ ಸೇವೆ ಮಾಡುವಂತೆ ಹಾಗೂ ಹೋರಾಟದ ಮನೋಭಾವನೆಯನ್ನು ಸಂವಿಧಾನದ ಬದ್ಧವಾಗಿ ಕಾರ್ಯಗಳನ್ನು ನಿರ್ವಹಿಸಿಕೊಂಡು ಹೋಗುವಂತೆ ತಿಳಿಸಿದರು ಹಾಗೂ ಶುಭ ಹಾರೈಸಿದರು..

ಕಾಶಪ್ಪ ಏಕೆ, ಸಂಡೂರು ಗ್ರಾಮೀಣ ವರದಿಗಾರರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend