ರಾಜ್ಯ ಮಟ್ಟದ ಐತಿಹಾಸಿಕ ಚಳುವಳಿಯ ಪೂರ್ವಭಾವಿಸಭೆ… ಹರಿಹರ:ತಾರೀಕು 19 /10 /2024 ಶನಿವಾರದಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಐತಿಹಾಸಿಕ ಚಳುವಳಿಯನ್ನು ರೂಪಿಸಿದ್ದೇವೆ ಕನ್ನಡಿಗರಿಗೆ ಖಾಸಗಿ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಕನ್ನಡ ಜಾಗೃತಿ ವೇದಿಕೆ ಇಂದ ಬೆಂಗಳೂರಿನಲ್ಲಿ ಬೃಹತ್ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಾಧ್ಯಕ್ಷರಾದ ಇದರ ಉದ್ದೇಶವಾಗಿ ಹರಿಹರ ತಾಲೂಕು ಘಟಕದ ಪದಾಧಿಕಾರಿಗಳಿಗೆಲ್ಲ ಸಭೆ ಕರೆದು ಈ ಚಳುವಳಿಗೆ ಜಿಲ್ಲಾಧ್ಯಂತ ತಾಲೂಕು ಆದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನ ಕರೆ ತರಲು ಕಾರ್ಯಕರ್ತರಲ್ಲಿ ತಿಳಿ ಹೇಳಲಾಯಿತು ಮತ್ತು ಹರಿಹರ ತಾಲೂಕು ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ಶೋಭಾ ಬಿ ಎಸ್ ಅವರನ್ನು ಆಯ್ಕೆ ಮಾಡಲಾಯಿತು ರಾಜ್ಯಾಧ್ಯಕ್ಷರಾದ ಮಂಜುನಾಥ್ ದೇವ ಸರ್ ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದರು ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಕವಿತಾ ಎಸ್ ಪೇಟೆ ಮಠ ಅವರು ತಾಲೂಕು ಅಧ್ಯಕ್ಷ ಪ್ರವೀಣ್ ಕುಮಾರ್.. ನಾಗರಾಜ್ ಟಿ… ಪ್ರವೀಣ್ ಕೆ.. ಮಹಮ್ಮದ್ ಗೌಸ್…ಸಮೀರ್.. ಶಿವಾಜಿ ಬಸವರಾಜ್..ನಂದೀಶ್.. ತೋಟಯ್ಯ ತಾವರಗೇರಿ ಮಠ.. ಇವರೆಲ್ಲರೂ ಸಭೆಯಲ್ಲಿ ಹಾಜರಿದ್ದರು…
ವರದಿ. ಲಿಂಗರಾಜ್ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030