ಹೃತ್ಪೂರ್ವಕ ಅಭಿನಂದನೆಗಳು
ರಾಯಚೂರು
ಕೆ ಐ ಏ ಡಿ ಬೀ ಕಾಲೋನಿಯ ಶ್ರೀ ಗಜಾನನ ಮಿತ್ರ ಮಂಡಳಿಯ ಪ್ರಥಮ ವರ್ಷದ ಶ್ರೀ ಗಣೇಶೋತ್ಸವವು ಅದ್ದೂರಿಯಾಗಿ ಜರುಗಲು ಪ್ರಮುಖ ಕಾರಣೀಕರ್ತರಾದ ಶ್ರೀ ವೆಂಕನಗೌಡ ರವರು ಕೆಪಿಸಿ ಕಾರ್ಮಿಕ ಮುಖಂಡರು ಶ್ರೀ ಗಜಾನನ ಮಿತ್ರ ಮಂಡಳಿಯ ಅಧ್ಯಕ್ಷರು ಹಾಗೂ ಶ್ರೀ ಅನಿಲ್ ಗೌಡ ಹಾಗೂ ಶ್ರೀ ಗಜಾನನ ಮಿತ್ರ ಮಂಡಳಿಯ ಸರ್ವ ಸದಸ್ಯರುಗಳು ಇವರಿಗೆ ಹಾರ್ದಿಕ ಅಭಿನಂದನೆಗಳು…
ಅಭಿನಂದನೆಗಳನ್ನು ಸಲ್ಲಿಸುವವರು…
ಶ್ರೀ ನಾಗರಾಜ್ ಗೌಡ ರಾಜೋಳಿ
ಜಿಲ್ಲಾ ವರದಿಗಾರರು ವಿಜಯನಗರ ಸಾಮ್ರಾಜ್ಯ ದಿನಪತ್ರಿಕೆ…
ಉಪಾಧ್ಯಕ್ಷರು ಶ್ರೀ ಗಜಾನನ ಮಿತ್ರ ಮಂಡಳಿ ಕೆ ಐ ಎ ಡಿ ಬಿ ಕಾಲೋನಿ
ಜಿಲ್ಲಾಧ್ಯಕ್ಷರು ಕಸ್ತೂರಿ ಕನ್ನಡ ಯುವ ಕಾರ್ಮಿಕ ಸೇನೆ (ರಿ) ಬೆಂಗಳೂರು
ಉಪಾಧ್ಯಕ್ಷರು ಕಲ್ಯಾಣ ಕರ್ನಾಟಕ ಬಿವೈ ವಿಜಯೇಂದ್ರ ಅಭಿಮಾನಿಗಳ ಸಂಘ (ರಿ) ಹಾಗೂ
ಮಾಲಕರು ಶ್ರೀ ಸೂಗುರೇಶ್ವರ ಟ್ರೇಡರ್ಸ್ ಜಾಗೀರ ವೆಂಕಟಾಪುರ…
ವರದಿ, ನಾಗರಾಜ್ ರಾಯಚೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030