ತಡಕಲ್ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ…!!”

Listen to this article

ತಡಕಲ್ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಪ್ರಯುಕ್ತ ಇಂದು ತಡಕಲ್ ಗ್ರಾಮದಲ್ಲಿ ಪರಮಪೂಜ್ಯ ಶ್ರೀ ಮರಿ ಬಸವರಾಜ ಮಹಾಸ್ವಾಮಿಗಳ ಅಮೃತ ಹಸ್ತದಿಂದ 77 ವರ್ಷಗಳ ನಂತರ ಮೊದಲ ಬಾರಿಗೆ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು… ಈ ಕಾರ್ಯಕ್ರಮದಲ್ಲಿ ಪರಮಪೂಜ್ಯರು ಮತ್ತು ಗ್ರಾಮದ ಹಿರಿಯರಾದ ಶ್ರೀ ಶ್ರೀಶೈಲ ಗೌಡ್ರು ಶ್ರೀ ಗುಂಡಪ್ಪ ಸಾಹುಕಾರ ಶ್ರೀ ಗುರುಪಾದಯ್ಯ ಸ್ವಾಮಿ ಶ್ರೀ ಅಮರಯ್ಯ ಸ್ವಾಮಿ ಶ್ರೀ ಶ್ರೀ ಆಯ್ಯನಗೌಡ್ರು ಮಾ.ಪಾ.ಶ್ರೀ ಮುದುಕಪ್ಪ ಮರಡ್ಡಿ ಶ್ರೀ ಬಾಯನಗೌಡ್ರು ಶ್ರೀ ಅಮರೇಶ ರಾಮರೆಡ್ಡಿ ಶ್ರೀ ದುರುಗಪ್ಪ ಕುರುಬರು ಶಿವಕುಮಾರ್ ಗಿರೆಡ್ಡಿ ಬಸ್ಸಯ್ಯ ನಾಯಕ ಯಂಕೊಬ ನಾಯಕ ಕರಿಯಪ್ಪ ಗಡ್ಡಿಮೇಳ ದುರ್ಗಪ್ಪ ಮಡಿವಾಳ ಅಮರೇಶ ಹಡಪದ ಸಾಬಣ್ಣ ಬೋವಿ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಶ್ರೀ ನೀಲಕಂಠ ಸರ್ ಸಹ ಶಿಕ್ಷಕ ವೃಂದ ಹಾಗೂ ಗ್ರಾಮದ ಮುದ್ದು ಮಕ್ಕಳು ಊರಿನ ಯುವಕರು ಗುರುಹಿರಿಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು…

ವರದಿ, ಲಿಂಗರಾಜ್ ತಡಕಲ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend