ಆಯುರ್ವೇದ ಪಂಡಿತರಾದ ಡಾ. ರಾಮಚಂದ್ರಪ್ಪ ಇವರು ಇಂದು ನಿಧನ ಹೊಂದಿದರು
ಇವರು ನಾಟಿ ಔಷಧಿ ವೈದ್ಯ ರಾಗಿದ್ದು ಬಾಪೂಜಿ ಆಯುರ್ವೇದಿಕ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಿಸಿದ್ದರು. ಗೊರ್ಲತ್ತು ಗ್ರಾಮ ದಲ್ಲಿ ಜನಿಸಿದ ಇವರು ನಾಟಿ ಔಷಧಿ ಪಂಡಿತರು. ಇವರಿಂದ ಹಲವಾರು ಜನ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಹಾವು ಕಡಿತದಿಂದ. ಚರ್ಮ ರೋಗ. ಮೂಳೆ ಮುರಿತ ಇತ್ಯಾದಿ ರೋಗಗಳಿಗೆ ಆಯುರ್ವೇದ ಔಷಧ ನೀಡಿ ಗುಣಪಡಿಸಿದ್ದಾರೆ. ಇಂದು ಸಂಜೆ ಇವರ ಅಂತ್ಯ ಸಂಸ್ಕಾರ ನಡೆಯಲಿದೆ
ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030