ಶಾಸಕರಾದ ಶ್ರೀನಿವಾಸ್ ಎನ್. ಟಿ .ರವರ ಹುಟ್ಟುಹಬ್ಬದ ಪ್ರಯುಕ್ತ ಕರಡಿಹಳ್ಳಿ ಗ್ರಾಮದ ಯುವಕರಿಂದ ಶಾಲೆಯ ಮಕ್ಕಳಿಗೆ ನೋಟ್ಸ್ ಪೇನ್ ವಿತರಣೆ ಮತ್ತು ಸಿಹಿ ಉಪಹಾರ…!!!

Listen to this article

ಮಾನ್ಯ ಜನಪ್ರಿಯ ಶಾಸಕರಾದ ಶ್ರೀನಿವಾಸ್ ಎನ್. ಟಿ .ರವರ ಹುಟ್ಟುಹಬ್ಬದ ಪ್ರಯುಕ್ತ ಕರಡಿಹಳ್ಳಿ ಗ್ರಾಮದ ಯುವಕರಿಂದ ಶಾಲೆಯ ಮಕ್ಕಳಿಗೆ ನೋಟ್ಸ್ ಪೇನ್ ವಿತರಣೆ ಮತ್ತು ಸಿಹಿ ಉಪಹಾರ

ಕೂಡ್ಲಿಗಿ ಕ್ಷೇತ್ರದ ಅಭಿವೃದ್ಧಿಯ ಮುನ್ನುಡಿ ಬಡ ಬಡವರ ಪಾಲಿನ ಕಣ್ಣಪ್ಪ ಉತ್ತಮ ಗುಣ ವಿಚಾರಗಳನ್ನು ಒಳಗೊಂಡ ವ್ಯಕ್ತಿ.ಇಡೀ ಕ್ಷೇತ್ರವೇ ಮೆಚ್ಚಿದ ಜನನಾಯಕ ಪ್ರತಿಯೊಬ್ಬರನ್ನು ಪ್ರೀತಿಯಿಂದ ಉಪಚರಿಸುವ ಮನೋಭಾವಿ ನಗುಮುಖದ ಒಡೆಯ, ಶಿಕ್ಷಣದ ಪ್ರೇಮಿ ಸದಾ ಕ್ಷೇತ್ರ ಬಗ್ಗೆ ಕಾಳಜಿ ಇರುವ ಮಾಜಿ ಶಾಸಕರು ಎನ್ ಟಿ ಬೊಮ್ಮಣ್ಣ ರವರ ಸುಪುತ್ರ ರಾದ ಡಾ. ಶ್ರೀನಿವಾಸ್ ಎನ್ ಟಿ ರವರ ಹುಟ್ಟು ಹಬ್ಬದ ಪ್ರಯುಕ್ತ ಇಂದು ಕೂಡ್ಲಿಗಿ ತಾಲೂಕಿನ ಕರಡಿಹಳ್ಳಿ ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ಸಿಹಿ ವಿತರಣೆ ಹಾಗೂ ನೋಟ್ಸ್ ಪೆನ್ನುಗಳನ್ನು ಮತ್ತು ಸಿಹಿ ಊಟ ನೀಡಿ ಮುಂದಿನ ವಿದ್ಯಾಭ್ಯಾಸ ಚೆನ್ನಾಗಿ ಮಾಡಿ ಎಂದು ಭರವಸೆ ನೀಡುವುದರ ಮೂಲಕ ಶಾಸಕರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಊರಿನ ಸರ್ವ ಗ್ರಾಮಸ್ಥರು ,ಮುಖಂಡರು, ಯುವಕರು, ಮುದ್ದಿನ ಮಕ್ಕಳು ಹಾಗೂ ಶಾಲೆಯ ಮುಖ್ಯ ಗುರುಗಳು ಸಹ ಶಿಕ್ಷಕರು , ಎಸ್ ಡಿ ಎಮ್ ಸಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು…

ವರದಿ. ಶಿವಕುಮಾರ್, ಗುಡೇಕೋಟೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend