ಶ್ರೀರಾಮುಲು ಗೆಲುವಿಗೆ ಶ್ರಮಿಸುತ್ತಿರುವ ಯುವ ಮೋರ್ಚಾ ಪ್ರದಾನ ಕಾರ್ಯದರ್ಶಿ ಸಚಿನ್ ಕುಮಾರ್…!!!

Listen to this article

ಕೂಡ್ಲಿಗಿ ಪಟ್ಟಣದ 8ನೇ ವಾರ್ಡಿನಲ್ಲಿ ಮನೆಮನೆಗೆ ತರಲಿ ಮೋದಿಯವರ ಸಾಧನೆ ಕುರಿತು ಪಟ್ಟಣ ಪಂಚಾಯತಿಯ ಸದಸ್ಯರಾದ ಸಚಿನ್ ಕುಮಾರ್ ಅವರು ಮತಯಾಚನೆ ಈ ಸಂದರ್ಭದಲ್ಲಿ ವಾಗೀಷ್ ಮೂರ್ತಿ,ಅಶೋಕ್, ಪವನ್, ವಿನಯ್, ವಿರೇಶ್, ಸಿದ್ದಾರ್ಥ್, ಸೇರಿದಂತೆ ಅನೇಕ ಯುವ ಮುಖಂಡರು ಹಾಜರಿದ್ದರು.
ಮತ್ತು 4/5/2024 ಸಂಜೆ ನಡೆಯುವ ರೋಡ್ ಶೋ ಮತ್ತು ಯುವ ಸಮಾವೇಶ ಕ್ಕೆ ಹೆಚ್ಚು ಯುವಕರನ್ನು ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ ತಾಲೂಕಿನಾಧ್ಯಂತ ಯುವಕರಿಗೆ ಕರೆನೀಡುತ್ತ ಶ್ರೀರಾಮುಲು ಗೆಲುವಿಗೆ ಶ್ರಮಿಸುತ್ತಿದ್ದಾರೆ ಸಚಿನ್ ಕುಮಾರ್ ಯುವ ಮೋರ್ಚಾ ಪ್ರದಾನ ಕಾರ್ಯದರ್ಶಿ ವಿಜಯ ನಗರ ಜಿಲ್ಲೆ…

ವರದಿ. ಬಸವರಾಜ್, ಎಂ, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend