ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀ ರಾಮುಲು ಅವರ ಪರವಾಗಿ ಚುನಾವಣೆ ನಿಮಿತ್ತ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಬಡೇಲಡಕು ಜಿ. ಪಂ. ವ್ಯಾಪ್ತಿಯ ಕುಪ್ಪಿನಕೇರಿ, ಸಾಸಲವಾಡ, ಹಿರೇ ಹೆಗಡಾಳು, ಸಾಣಿಹಳ್ಳಿ, ಬೊಪ್ಪಲಾಪುರ ಗ್ರಾಮಗಳಲ್ಲಿ ವೃತ್ತಿ ಪ್ರಕೋಷ್ಟದ ರಾಜ್ಯ ಸಮಿತಿ ಸದಸ್ಯರಾದ ಶ್ರೀ ಗುಳಿಗಿ ವೀರೇಂದ್ರ ಕುಮಾರ್ ರವರ ನೇತೃತ್ವದಲ್ಲಿ ಬಿರುಸಿನ ಮತಯಾಚನೆ ಮಾಡಲಾಯಿತು.
ಬಿಸಿಲಿನ ಝಳಕ್ಕೆ ಲೆಕ್ಕಿಸದೆ ಪ್ರಚಾರ ಕಾರ್ಯ ನಡೆಸಿ ಮೋದಿಯವರ ಕಾರ್ಯ ಸಾಧನೆ ಮತ್ತು ದೇಶದ ಆರ್ಥಿಕ ಸುಧಾರಣೆ ಮತ್ತು ರೈತರ ಪರ ಅನೇಕ ಯೋಜನೆ ಮನವರಿಕೆ ಮಾಡಿದರು ಈ ಸಂದರ್ಭದಲ್ಲಿ ಜಿ. ಪಂ. ಮಾಜಿ ಉಪಾಧ್ಯಕ್ಷರಾದ ದೀನ ಮಂಜುನಾಥ್, ಮುಖಂಡರಾದ ಬಿ. ಭೀಮೇಶ್, ಸಾಣಿಹಳ್ಳಿ ಹನುಮಂತ, ಶಿವಯೋಗಿ , ಬಸವರಾಜ್ ಮೇಷ್ಟ್ರು,ಹಾಲಪ್ಪ, ಕೋಡಿ ಬಸಣ್ಣ, ಗೋಣೆಪ್ಪಾ, ,ಮೊರಬದ ಅಜೇಯ್, ರಾಜೇಶ್ ಹಾಗೂ ಗ್ರಾಮದ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು…
ವರದಿ. ಬಸವರಾಜ್, ಎಂ, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030