ವಿಜಯನಗರ ಜಿಲ್ಲಾ ಕೂಡ್ಲಿಗಿ ತಾಲೂಕು ಆರೋಗ್ಯ ಕೇಂದ್ರದಲ್ಲಿ ಸಚಿವರಾದ ದಿನೇಶ್ ಗುಂಡೂರಾವ್ ಮತ್ತು ಕ್ಷೇತ್ರದ ಶಾಸಕರಾದ ಡಾಕ್ಟರ್ ಏನ್ ಟಿ ಶ್ರೀನಿವಾಸ್ ಶಾಸಕರು ಮತ್ತು ಆರೋಗ್ಯ ಇಲಾಖೆ ಕಮಿಷನರ್ ಆರೋಗ್ಯ ಇಲಾಖೆ ಅವರಣದಲ್ಲಿ ಸಭೆ ಭಾಗವಹಿಸಿ ಕೂಡ್ಲಿಗಿ ತಾಲೂಕಿನ ಆರೋಗ್ಯ ಕೇಂದ್ರಕ್ಕೆ ಎಂಟು ಕೋಟಿ ಅನುದಾನವನ್ನು ಮಾನ್ಯ ಸಚಿವರು ಉದ್ಘಾಟನೆ ಮಾಡಿದರು ಈ ಕಾಮಗಾರಿಗಳು ವೈದ್ಯರಿಗೆ ಕೊಠಡಿಗಳು ಶವಗಾರ ಕೊಠಡಿಗಳು ಪಾರ್ಕು ಉನ್ನತವಾದ ರಸ್ತೆ ಚರಂಡಿ ಮೂಲಭೂತ ಸೌಕರ್ಯಗಳು 100 ಬೆಡ್ಡಿನ ಆಸ್ಪತ್ರೆಯಿಂದ ಹಿಡಿದು 150 ಬೆಡ್ ಆಸ್ಪತ್ರೆಗೆ ಹೆಚ್ಚಿಸಿದ ಸಚಿವರು ಮುಂದಿನ ದಿನಮಾನಗಳಲ್ಲಿ ಈ ಕೂಡ್ಲಿಗಿ ತಾಲೂಕಿನ ಆರೋಗ್ಯ ಇಲಾಖೆ ಜಿಲ್ಲಾ ಆರೋಗ್ಯ ಇಲಾಖೆ ಎಂಬಂತೆ ಕಾಣಬೇಕು ಎಂದು ಸಚಿವರು ಹೇಳಿದರು ಮತ್ತು ಈ ಕೂಡ್ಲಿಗಿ ತಾಲೂಕಿನ ಶಾಸಕರು ಸಚಿವರ ಟೇಬಲ್ ಮತ್ತು ವಿಧಾನಸೌಧ ಸುತ್ತಾಡುತ್ತಾ ಟೈಮು ವೇಷ್ಟ್ ಮಾಡದೆ ಕ್ಷೇತ್ರದ ಅಭಿವೃದ್ಧಿಗೆ ಇಂಥ ಶಾಸಕರು ಸಿಕ್ಕಿರುವುದು ನಿಮ್ಮ ಪುಣ್ಯ ಎಂದು ಸಚಿವರು ನುಡಿದರು..
ವರದಿ. ಎಂ, ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030