ಹೊಸಹಳ್ಳಿ: ಸಿಡಿಲಿಗೆ 21 ಕುರಿ ಬಲಿ…!!!

Listen to this article

ಹೊಸಹಳ್ಳಿ: ಸಿಡಿಲಿಗೆ 21 ಕುರಿ ಬಲಿ
ಕೂಡ್ಲಿಗಿ ತಾಲೂಕು ವಿಜಯನಗರ ಜಿಲ್ಲೆ ಕಾನಹೊಸಹಳ್ಳಿ ಹೋಬಳಿ ವ್ಯಾಪ್ತಿಯ ಜುಮ್ಮೋಬನಹಳ್ಳಿ ಮ್ಯಸರಹಟ್ಟಿ ಗ್ರಾಮದ ಗೊಂಚಿಗಾರ ಗಿಡ್ಡ ಓಬಯ್ಯನವರಿಗೆ ಸೇರಿದ ಕುರಿಗಳ ಹಿಂಡನ್ನು ಮೇಯಿಸಲು ಎಂದಿನಂತೆ ಅರಣ್ಯದ ಅಂಚಿಗೆ ಹೊಡೆದುಕೊಂಡು ಹೋಗಿದ್ದು ಸೋಮವಾರ ಸಂಜೆ 4-30 ರ ಸುಮಾರಿಗೆ ಸಿಡಿಲು – ಗುಡುಗು ಸಹಿತ ಮಳೆ ಜೋರಾದ ಹಿನ್ನೆಲೆ ಮರದ ಕೆಳಗೆ ಕುರಿಗಳು ನಿಂತಿದ್ದ ಪರಿಣಾಮ ಸಿಡಿಲ ಹೊಡೆತಕ್ಕೆ 21 ಕುರಿಗಳು ಬಲಿ ಯಾಗಿವೆ. ಇದಕ್ಕೆ ಸೂಕ್ತ ಪರಿಹಾರ ವಿತರಿಸಬೇಕೆಂದು ಮುಕಂಡ ಜಿ. ಒಬಣ್ಣ ಆಗ್ರಹಿಸಿದ್ದಾರೆ…


ವರದಿ:- ಅನಿಲ್ ಕುಮಾರ್ ಹುಲಿಕುಂಟೆ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend