ಟಿಕೆಟ್ ನೀಡದಿರುವುದು ನನಗೆ ಅಸಮಾಧಾನ ಇದೆ. ಕೆ ಎಸ್ ದಿವಾಕರ್.:: ಬಂಡಾಯದ ಕುರಿತು ಕಾರ್ಯಕರ್ತರ ತೀರ್ಮಾನವೇ ನನ್ನ ತೀರ್ಮಾನ. ಸಂಡೂರು ವಿ.ಸಾ. ವರದಿಯೊಂದಿಗೆ ಮಾತನಾಡಿ ನನಗೆ ಟಿಕೆಟ್ ನೀಡಿದೆ ಇರುವುದು ನನಗೆ ತುಂಬಾ ದುಃಖವಾಗಿದೆ ಅಸಮಾಧಾನವಿದೆ. ಕಳೆದ ಚುನಾವಣೆಯಲ್ಲಿಯೂ ಟಿಕೆಟ್ ನೀಡಲಿಲ್ಲ. ಆದ್ದರಿಂದ ಕೆ ಆರ್ ಪಿ ಪಿ ಯಿಂದ ಸ್ಪರ್ಧೆ ಮಾಡಿ 31 ಸಾವಿರ ಮತ ಪಡೆದೆ. ಈ ಇಂದಿನ 2018ರ, ಪಕ್ಷಕ್ಕಾಗಿ ಕಳೆದ ಹತ್ತಾರು ವರ್ಷಗಳಿಂದ ದುಡಿದ ನನಗೆ, ಬಿಜೆಪಿ ಟಿಕೆಟ್ ನೀಡದೇ ಇರುವ ಕಾರಣ, ನನ್ನ ಬೆಂಬಲಿಗರ ಒತ್ತಾಯದ ಮೇರೆ ಬಂಡಾಯ ಅಭ್ಯರ್ಥಿಯಾಗಿ ಸಂಡೂರು ಉಪಚುನಾವಣೆಯಲ್ಲಿ ಕಣಕ್ಕಿಳಿಯುವೆ. ಆದರೆ ದಿನಾಂಕ 23ರ ವರೆಗೆ, ಸಮಯವಿದೆ ನನ್ನೆಲ್ಲಾ ಬೆಂಬಲಿಗರ ಮತ್ತು ಕಾರ್ಯಕರ್ತರ ತೀರ್ಮಾನ ತೆಗೆದುಕೊಂಡು, ಕಣಕ್ಕಿಳಿಯುವೆ. ಚುನಾವಣೆಯಲ್ಲಿ ಈಗ ಟಿಕೆಟ್ ಪಡೆದಿರುವ ವ್ಯಕ್ತಿಯು ಬಡ್ಡಾಯವಾಗಿ, ಸ್ಪರ್ಧೆ ಮಾಡಿ ಪಡೆದಿದ್ದು ಕೇವಲ ಏಳು ಸಾವಿರ ಮತ. ನಾನು ಈ ಕ್ಷೇತ್ರದ ಜನತೆ ಜೊತೆ ಸತತವಾಗಿ ಸಂಪರ್ಕದಲ್ಲಿ ಇರುವೆ. ನನಗೆ ಟಿಕೆಟ್ ಭರವಸೆ ಕೊಟ್ಟು ನಮ್ಮವರೇ ತಪ್ಪಿಸಿದ್ದಾರೆ. ಎನಿಸುತ್ತಿದೆ ಬೆಂಬಲಿಗರ ಒತ್ತಾಯದ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವೆ ಎಂದಿದ್ದಾರೆ..
ವರದಿ. ಕಾಶೇಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030