ದಿನಾಂಕ 20.10 2024ರಂದು ಕಾನ ಹೊಸಹಳ್ಳಿಯ ಗಾಣಿಗರ ಸಮುದಾಯ ಭವನದಲ್ಲಿ ನಡೆಯುವ ಚೇತನ ಫೌಂಡೇಶನ್ ಮತ್ತು ವಿಜಯನಗರ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಅನೇಕ ಸಾಧನೆ ಮಾಡಿದ ಸಾಧಕರಿಗೆ ಶ್ರೀ ಕೃಷ್ಣದೇವರಾಯ ರಾಜ್ಯಮಟ್ಟದ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಗುವುದು ಇತ್ತೀಚಿಗೆ ಅನೇಕ ಕಡೆಗಳಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲಿ ಕನ್ನಡ ಕಂಪನ್ನು ಮೆರೆಸುವ ಚೇತನ್ ಫೌಂಡೇಶನ್ ರವರು ಈ ಬಾರಿ ಕೂಡ್ಲಿಗಿ ತಾಲೂಕು ಕಾನಾ ಹೊಸಹಳ್ಳಿಯಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ತುಂಬಾ ಅಭಿನಂದನೀಯ ಅದೇ ರೀತಿಯಾಗಿ ಎಲೆಮರೆಕಾಯಿಯಂತೆ ಇರುವ ಅನೇಕ ಸಾಧಕರನ್ನು ಗುರುತಿಸುತ್ತಿರುವುದು ಇನ್ನೂ ಒಂದು ಸಂತೋಷದಾಯಕ ವಿಷಯ ರಾಜ್ಯ ಮಟ್ಟದ ಶ್ರೀ ಕೃಷ್ಣದೇವರಾಯ ಸೇವ ರತ್ನ ಪ್ರಶಸ್ತಿಗೆ ಭಾಜನರದ ಹೆಚ್. ಮರಳಸಿದ್ದಪ್ಪ ಈ ಪ್ರಕಾಶ್ ಪರಮೇಶ್ವರಪ್ಪ ಕೊಟ್ರೇಶಿ ಚಪ್ಪರದಹಳ್ಳಿ ರಾಜಕುಮಾರ್ ಕನ್ನ ನಾಯಕನ ಕಟ್ಟೆ ರಾಜಶೇಖರ ಗೆದ್ದಲಗಟ್ಟೆ ಟಿ ನಾಗರಾಜ್ ಹಿರೇ ಕುಂಬಳಗುಂಟೆ, ರಾಘವೇಂದ್ರ ಕೂಡ್ಲಿಗಿ ಜಂಬುನಾಥ ಹಾರಕಾಭಾವಿ ರಾಮಚಂದ್ರಪ್ಪ ಹರವದಿ ಶಿವಪುತ್ರಪ್ಪ ಕೋಗಳಿ ನವೀನ್ ಸಜ್ಜನ್ ಬಣಕಾರ್ ಮುಗಪ್ಪ ಹಿರೇ ಹೆಗ್ಡಾಳ್ ಇನ್ನು ಅನೇಕ ಸಾಧನೇ ಮಾಡಿದ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿರುವುದು ಅಭಿನಂದನಾರ್ಹ ಇನ್ನು ಅನೇಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಕೂಡ ಏರ್ಪಡಿಸಿರುವುದು ತುಂಬಾ ಖುಷಿಯಾದ ವಿಚಾರ ಅನೇಕ ಸಾಧಕರನ್ನು ಗುರುತಿಸಿ ಪ್ರತಿ ವರ್ಷ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸುತ್ತಿರುವುದು ಚೇತನ್ ಫೌಂಡೇಶನ್ ಚಂದ್ರಶೇಖರ ಮಾಡಲಗೇರಿ ಕೆ ಎಸ್ ವೀರೇಶ್ ಹೊಸಹಳ್ಳಿ ಮತ್ತು ಸಮ್ಮೇಳನ ಅಧ್ಯಕ್ಷರಾದ ಶ್ರೀ ಎನ್ಎಂ ರವಿಕುಮಾರ್ ಇನ್ನು ಅನೇಕ ವಿಚಾರವಾದಿಗಳು ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿಯಲ್ಲಿ ಕಾರ್ಯಕ್ರಮ ನಡೆಸುತ್ತಿರುವುದು ತುಂಬಾ ಅಭಿನಂದನಾರ್ಹ ಎಂದು ಎಮ್.ಬಸವರಾಜ್ ಇವರು ತಿಳಿಸಿದರು ಕನ್ನಡ ನಾಡು ನುಡಿ ಜಲ ಬಗ್ಗೆ ಒತ್ತು ಕೊಡುವುದರ ಮೂಲಕ ಅರ್ಥಗರ್ಭಿತವಾಗಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಚೇತನ್ ಫೌಂಡೇಶನ್ ನ ಮುಖ್ಯಸ್ಥರಾದ ಚಂದ್ರಶೇಖರ್ ಮಾಡಲಗೇರಿ ಇವರು ತಿಳಿಸಿದರು…
ವರದಿ. ಎಂ, ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030