ಚೆನ್ನೈನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆ:: ಎಸ್. ವಿ. ಎಂ. ಸಂಸ್ಥೆಯ 23 ಮಕ್ಕಳು ಭಾಗಿ.ಮೂಲತ: ಜಿಂದಾಲ್ ವಿದ್ಯಾ ಸಂಸ್ಥೆಯ 07 ವಿದ್ಯಾರ್ಥಿಗಳಿಗೆ ಬಹುಮಾನ.ಕಳೆದ ವಾರ, ಚೆನ್ನೈನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ, ಎಸ್. ವಿ ಎಂ.ಸಂಸ್ಥೆಯ, ವತಿಯಿಂದ 23 ಮಕ್ಕಳು ಭಾಗವಹಿಸಿದ್ದರು. ಅದರಲ್ಲಿ ಮೂಲತಃ ಜಿಂದಲ್” ” ವಿದ್ಯಾ ಸಂಸ್ಥೆಯ “07 ವಿದ್ಯಾರ್ಥಿಗಳು, ಅಂತರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿ. ಪರೀಕ್ಷೆಯನ್ನು ಎದುರಿಸುವುದರ ಮೂಲಕ, ಜಿಂದಲ್ ವಿದ್ಯಾ ಸಂಸ್ಥೆಯ ಏಳು ವಿದ್ಯಾರ್ಥಿಗಳು.”
ವಿನಯ್, ಹರ್ಷಿತಾ ರೆಡ್ಡಿ, ಅಯ್ಮೆನ್ ಶೈಖ್, ಎಂಡಿ ಅಯಾನ್, ಮೆಹಾಕ್ ತಾಜ್, ಅರುಶ್, ಶಮಿತಾ, ಬಹುಮಾನ ಗಳನ್ನು.ತಮ್ಮ ಮೂಡಿಗೇರಿಸಿ ಕೊಂಡಿದ್ದಾರೆ. ವಿಶೇಷವಾಗಿ ಏಳು ವಿದ್ಯಾರ್ಥಿಗಳಿಗೆ ಜಿಂದಾಲ್ ವಿದ್ಯೆ ಸಂಸ್ಥೆಯಲ್ಲಿ ” ಚೆನ್ನೈನಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆಗೆ ಏಳು ಮಕ್ಕಳಿಗೆ ತರಬೇತಿಯನ್ನು ನೀಡಿ ಹಾಗೂ ವಿಶೇಷ ತರಬೇತಿಗಳನ್ನು ಹಮ್ಮಿಕೊಂಡು ಮಕ್ಕಳ ಉತ್ತಮ ಭವಿಷ್ಯಕ್ಕೆ ಉತ್ತಮ ಸ್ಪರ್ಧೆಯನ್ನುಡ್ದುವ ಮನೋಭಾವವನ್ನು ಬೆಳೆಸಿದ ತರಬೇತಿ ಶಿಕ್ಷಕಿ ಆದಂತ, ” ಅಬ್ಬಾಕಾಸ್ ಕ್ಲಾಸ್ ನಡೆಸಿದ ” ಸಂಸ್ಥೆಯ ಮುಖ್ಯಸ್ಥರಾದ ಮೇಘ ವೆಂಕಟೇಶ್, ಅವರು, ಏಳು ಮಕ್ಕಳ ಸಾಧನೆಗೆ ಕಾರಣಿಭೂತರಾದ, ಅಬಾಕಸ್ ತರಬೇತಿ ನೀಡಿದ ಮೇಘನಾ ಅವರಿಗೆ, ಮಕ್ಕಳ ಪೋಷಕರು ಶುಭಾಶಯಗಳು ತಿಳಿಸುತ್ತಾ ಅಭಿನಂದಿಸಿದ್ದಾರೆ. ನಿಮ್ಮ ಒಂದು ವೃತ್ತಿ ಜೀವನಕ್ಕೆ, ಜೀವವನ್ನ ತುಂಬಿದಂತಾಗಿದೆ, ಮಕ್ಕಳಿಗೆ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿದ್ದೀರಿ ಎಂದೆಲ್ಲ, ಹೊಗಳಿ ನೀವ್ ಮಾಡುವ ಪ್ರತಿಯೊಂದು ಸ್ಪರ್ಧೆಗಳಿಗೆ. ನಮ್ಮೆಲ್ಲ ಸಂಪೂರ್ಣ ಸಹಕಾರ ಮತ್ತು ಬೆಂಬಲ ಇದೆ ಎಂದು ಮಕ್ಕಳ ತಂದೆ ತಾಯಿಗಳು ಯಾವಾಗಲೂ ನಿಮಗೆ ಬೆಂಬಲವಾಗಿರುತ್ತದೆ ಎಂದು ತಿಳಿಸಿದರು. ಇದರ ಜೊತೆಗೆ ಮಕ್ಕಳು ಸಹ ತರಬೇತಿಯ ಶಿಕ್ಷಕಿಗೆ ಗೌರವವನ್ನು ಸಲ್ಲಿಸಿದರು ಮಕ್ಕಳ ಜೊತೆ ಅವರು ಪ್ರೀತಿಯನ್ನು ಹಂಚಿಕೊಂಡರು ” ಮೇಘನಾ ಟೀಚರು ನಮಗೆ ಉತ್ತಮ ತರಬೇತಿ ನೀಡದಿದ್ದರೆ. ನಾವು ಆ ಒಂದು ದೊಡ್ಡ ಸ್ಪರ್ಧೆಯಲ್ಲಿ ಭಾಗವಹಿಸಿ, ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಮಕ್ಕಳು ತಮ್ಮ ಹೃದಯದ ಭಾವನೆಯನ್ನು ವ್ಯಕ್ತಪಡಿಸಿದರು. ಮಕ್ಕಳ ಪ್ರೀತಿಗೆ ಮನ ಸೋತ ಶಿಕ್ಷಕಿ ಮೇಘನಾ ಅವರು ತರಬೇತಿ ನೀಡುವುದು ನನ್ನ ಧರ್ಮ ನೀವು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಸ್ಪರ್ಧೆಯಲ್ಲಿ ಬಹುಮಾನ ತಂದಿರುವುದು ನನಗೆ ಖುಷಿ ತಂದಿದೆ ಎಂದು ಹೇಳುತ್ತಾ ಮಕ್ಕಳಿಗೆ ಇನ್ನಷ್ಟು ಪ್ರೋತ್ಸಾ ನೀಡಿದರು.. ಕಾಶಪ್ಪ ಸಂಡೂರು ಗ್ರಾಮಾಂತರ.
: ಕಳೆದ ವಾರ ಚೆನ್ನೈನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ನಮ್ಮ ಎಸ್. ವಿ. ಎಂ. ಸಂಸ್ಥೆಯ 23 ಮಕ್ಕಳು ಯಶಸ್ವಿಯಾಗಿ ಭಾಗವಹಿಸಿದ್ದರು. ಮೂಲತ: ಜಿಂದಾಲ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಾದ:
ವಿನಯ್, ಹರ್ಷಿತಾ ರೆಡ್ಡಿ ಅಯ್ಮೆನ್ ಶೈಖ್ ಎಂಡಿ ಅಯಾನ್, ಮೆಹಾಕ್ ತಾಜ್, ಅರುಶ್, ಶಮಿತಾ ಬಹುಮಾನ ಗಳನ್ನು ಮೂಡಿಗೇರಿಸಿ ಕೊಂಡಿದ್ದಾರೆ.
ಸಂಸ್ಥೆಯ ಮುಖ್ಯಸ್ಥರಾದ ಮೇಘ ವೆಂಕಟೇಶ್ ಅವರು ಶುಭಾಶಯ ತಿಳಿಸಿದ್ದಾರೆ..” ಇದರ ಜೊತೆ ಬಿ.ಕೆ.ಜಿ ಸಂಸ್ಥೆಯ 5 ವಿದ್ಯಾರ್ಥಿಗಳು ಆರುಷಿ ನಾಯಕ್ ,ವಿಹಾನ್ ಸಿ ವಿ , ಹಸ್ಮಿತಾ ಆರ್ ಕುಮಾರ್, ಹರ್ಷಿತಾ ಎಂ ಎಸ್ , ಪ್ರತೀಕ್ಷಾ ಪಿ , ಎಸ್ ಉಮರ್, ಬಿಕೆಜಿ ಗ್ಲೋಬಲ್ ಸ್ಕೂಲ್ ಸಂಡೂರು ನಾ ಐದು ಮಕ್ಕಳು, ಕಳೆದ ವಾರ ಚೆನ್ನೈನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಐದು ವಿದ್ಯಾರ್ಥಿಗಳು
ಬಹುಮಾನ ಗಳನ್ನು ತಮ್ಮ ಮುಡಿಗೇರಿಸಿ ಕೊಂಡಿದ್ದಾರೆ. ಬಿಕೆಜಿ ಗ್ಲೋಬಲ್ ಸ್ಕೂಲ್ ಸಂಡೂರುಗೆ ಕೀರ್ತಿ ತಂದಿದ್ದಾರೆ. ಮಕ್ಕಳ ಸಾಧನೆಯನ್ನು ಕಂಡ ಬಿಕೆಜಿ ಸಂಸ್ಥೆಯ ವ್ಯವಸ್ಥಾಪಕರು. ಬಿಕೆಜಿ ಸಮೂಹ ಸಂಸ್ಥೆಗಳ ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ತುಂಬು ಹೃದಯದಿಂದ ಅಭಿನಂದಿಸಿದ್ದಾರೆ…
ವರದಿ… ಕಾಶೇಪ್ಪ ಸಂಡೂರ್ ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030