” ಭಾರತ ದೇಶದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ” ಅವರು ಒಳಮೀಸಲಾತಿ ವರ್ಗೀಕರಣ ಆಗಬೇಕು ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿದೆ ನ್ಯಾಯ ಕೊಡಿಸ್ತೀನಿ ಅಂತ ಹೇಳಿದ್ರು ಅದರಂತೆ ಸುಪ್ರೀಂಕೋರ್ಟ್ ನಲ್ಲಿ Solicitor General of India ತುಷಾರ್ Mehta ಅವರನ್ನು ಕೇಂದ್ರ ಸರ್ಕಾರ ಖುದ್ದು ಒಳಮೀಸಲಾತಿ ಪರವಾಗಿ ವಕಲತ್ತುವಹಿಸಿ ವಾದ ಮಂಡಿಸಿ ನ್ಯಾಯ ಕೊಡಿಸಿ ನುಡಿದಂತೆ ನೆಡೆದರು.ಮಾದಿಗ ಸಮುದಾಯವನ್ನು ಪ್ರೀತಿಯಿಂದ ಮಾದಿಗ ಅಂತ ನಮ್ಮ ಸಮುದಾಯವನ್ನು ಕರೆದವರು.. ಕಾಂಗ್ರೆಸ್ ಪಕ್ಷದ ಅಧಿನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿಯವರು ಎಂದಾದ್ರೂ ಯಾವಾಗ್ಲಾದ್ರೂ ಒಳಮೀಸಲಾತಿ ಪರವಾಗಿ ಮಾತನಾಡಿದ್ದರ? ಮಾದಿಗ ಅಂತ ಸಮುದಾಯದ ಹೆಸರು ಗೊತ್ತ? ಇನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹುಬ್ಬಳ್ಳಿಯಲ್ಲಿ ನಡೆದ ಮಾದಿಗ ಸಮಾವೇಶದಲ್ಲಿ ಲಕ್ಷಾಂತರ ಸಮುದಾಯದ ಬಂಧುಗಳು ಮಾದಿಗ ಸಮುದಾಯ ಅಂತ ಹೇಳಿ ಅಂತ ಕೂಗಿದರು ನಮ್ಮ ಜಾತಿಯ ಹೆಸರು ಹೇಳದೆ ಓಡಿ ಹೋದರು.. ಇವರು ರಾಜ್ಯ ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್ ಆದೇಶದಂತೆ ಒಳಮೀಸಲಾತಿ ಜಾರಿ. ಮಾಡಬೇಕು.. ಇಲ್ಲವಾದಲ್ಲಿ ಸರ್ಕಾರಕ್ಕೆ ಕಳಂಕ ಬಂದಿತ್ತು. ಎಂದೆಲ್ಲಾ S C ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ…
ವರದಿ. ಕಾಶೆಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030