ರಾಜ್ಯ ರೈತ ಸಂಘ ನೂತನ ಗ್ರಾಮ ಘಟಕ ಉದ್ಘಾಟನೆ…!!!

Listen to this article

ಈ ದಿನ ಕೃಷ್ಣಾಪುರದಲ್ಲಿ ನೂತನವಾಗಿ ಗ್ರಾಮ ಘಟಕ ಉದ್ಘಾಟನೆ ಮಾಡಲಾಯಿತು ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿತ್ತು,
ಗೌರವ ಅಧ್ಯಕ್ಷರು.T V ಪರಶುರಾಮ್
ಅಧ್ಯಕ್ಷರು. ಕೆ ಹನುಮಂತಪ್ಪ
ಪ್ರದಾನ ಕಾರ್ಯದರ್ಶಿ. ಕೆ ನಾಗೇಂದ್ರ
ಖಜಾಂಚಿ. ಕೆ ಶ್ರೀನಿವಾಸ್ ಮತ್ತು ಟಿ ಮಂಜುನಾಥ
ಕಾರ್ಯಧ್ಯಕ್ಷರು. ಹೆಚ್ಚು ಮರಿಸ್ವಾಮಿ
ಬಂಡಿ ಸೋಮಪ್ಪ
ಸಹ ಕಾರ್ಯದರ್ಶಿಗಳು
ಟಿ ಗೋವಿಂದ
ಕೆ ಆನಂದಪ್ಪ
ಕರಿ ಬಸವರಾಜ್
ಮಹಾಂತೇಶ್
ಉಪಾಧ್ಯಕ್ಷರು
ಪಾಂಡುರಂಗ
ಚಿನ್ನಪ್ಪ
ಹಳ್ಳಿ ವೆಂಕಟೇಶ್
ಜಿ ಲಕ್ಷ್ಮಣ. ಈ ಮೇಲಿನoತೆ ಆಯ್ಕೆ ಮಾಡಲಾಯಿತು ಈ ಸಭೆಯಲ್ಲಿ ರಾಜ್ಯ ಕಾರ್ಯಧ್ಯಕ್ಷರಾದ JM ವೀರಸಂಗಯ್,, ರಾಜ್ಯ ಕಾರ್ಯದರ್ಶಿ ಬಿ. ಗೋಣಿಬಸಪ್ಪ. ಜಿಲ್ಲಾ ಅಧ್ಯಕ್ಷಬಿ ಸಿದ್ದನಗೌಡ, ತಾಲೂಕು ಅಧ್ಯಕ್ಷ ಹರಟೆ ಕಾಳಪ್ಪ. ಪ್ರದಾನ ಕಾರ್ಯದರ್ಶಿ ರವಿಕುಮಾರ್ ತಂಬ್ರಹಳ್ಳಿ,ಬಸವನಗೌಡ, ಹಲಗೇರಿ ಮಹೇಶ್, ಒಪ್ಪತೇಶ ಬಣಕಾರ್,ನಾಗೇಂದ್ರಪ್ಪ, ನಾಗಲಪುರ ವೀರಣ್ಣ, ವಸಂತ್ ಕುಮಾರ್,ಬಸವರಾಜ್ ಸೀಗೇನಹಳ್ಳಿ,, ರಾಜಬಕ್ಸಿ,,ಇನ್ನು ಅನೇಕ ಮುಖಂಡರು
ಉಪಸ್ಥಿತರಿದ್ದರು ಹಾಗೂ ಇತ್ತೀಚಿಗೆ ರೈತರು ಒಗ್ಗಟ್ಟಾಗುವುದನ್ನು ಬಿಟ್ಟು ಅನೇಕ ರಾಜಕೀಯ ಪಕ್ಷಗಳ ಹಿಂದೆ ಓಡಾಡುತ್ತಿರುವುದು ಒಂದು ದುರಾ ದೃಷ್ಟ ಸಂಗತಿ ಎಂದು ವೀರಸಂಗಯ್ಯ ರಾಜ್ಯ ಕಾರ್ಯಧರ್ಶಿ ಹೇಳಿದರು ರೈತ ಒಗ್ಗಟ್ಟಾಗದಿದ್ದರೆ ರೈತರನ್ನು ಯಾವ ರಾಜಕೀಯ ಪಕ್ಷಗಳು ಕೂಡ ರೈತರ ಹಿತ ಚಿಂತನೆ ಬಯಸುವುದಿಲ್ಲ ಎಂದರು ಎಲ್ಲಾ ರಾಜಕೀಯ ಪಕ್ಷಗಳು ಕೂಡ ಅವರವರ ಪಕ್ಷ ಬಲವರ್ಧನೆ ಮತ್ತು ಅವರ ಅಧಿಕಾರ ಆಸೆಗೆ ಹೊಡೆದಾಡುತ್ತಾರೆ ವಿನಹ ರಾಜಕಾರಣಿಗಳು ರೈತರ ಬಗ್ಗೆ ಕಾಳಜಿ ವಹಿಸುವುದು ಅಪರೂಪ ಎಂದು ಹೇಳಿದರು…

 

ವರದಿ. ಎಂ, ಬಸವರಾಜ್ ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend