ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಅದರ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೆ ನೇಮರಾಜ್ ನಾಯ್ಕ್ ಶಾಸಕರು
ದಿನಾಂಕ ಅಕ್ಟೋಬರ್ 7 ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಇದ್ದು, ಅದರ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೆ ನೇಮರಾಜ್ ನಾಯ್ಕ್ ಶಾಸಕರು ಮಾನ್ಯ ತಹಶೀಲ್ದಾರರು ಆರ್ ಕವಿತಾ ಹಾಗೂ ತಾಲೂಕ ಪಂಚಾಯಿತಿ ಅಧಿಕಾರಿ ಜಿ ಪರಮೇಶ್ವರ್ ಸಮಾಜ ಕಲ್ಯಾಣ ಇಲಾಖೆಯ ಡೊಳ್ಳಿನ ಆನಂದ ಅಧ್ಯಕ್ಷರು ರಾಷ್ಟ್ರೀಯ ಹಬ್ಬ ಗಳ ಸಮಿತಿ ಇವರ ಪೂರ್ವಭಾವಿ ಸಭೆ ಮಾಡಲಾಯಿತು
ಹಗರಿಬೊಮ್ಮನಹಳ್ಳಿ ತಾಲೂಕಿನ ಎಲ್ಲಾ ಸಮಾಜದ ಮುಖಂಡರು ತಾಲೂಕಿನ ಎಲ್ಲಾ ಸಂಘ ಸಂಸ್ಥೆಯ ಪದಾಧಿಕಾರಿಗಳು ವಾಲ್ಮೀಕಿ ಸಮಾಜದ ಹಿರಿಯರ ಸಲಹಾ ಸಮಿತಿ ಪದಾಧಿಕಾರಿಗಳು ಸದಸ್ಯರು, ಶ್ರೀ ವಾಲ್ಮೀಕಿ ಮಹಾಸಭಾ ಪದಾಧಿಕಾರಿಗಳು ಸದಸ್ಯರು, ಗ್ರಾಮೀಣ ಯುವ ಘಟಕ ಪದಾಧಿಕಾರಿಗಳು ಸದಸ್ಯರು, ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕಿನ ಎಲ್ಲಾ ಮುಖಂಡರು ಭಾಗಿಯಾಗಿದ್ದರು ಹಿರಿಯ ಸಲಹಾ ಸಮಿತಿ ಅಧ್ಯಕ್ಷರು ಶ್ರೀ ಕೆ ಕೊಟ್ರಪ್ಪ ಶ್ರೀ ಟಿ ವೆಂಕೋಬಪ್ಪ ಅಧ್ಯಕ್ಷರು ಡಿಸ್ ಮಂಜುನಾಥ ಪುರಸಭೆ ಸದಸ್ಯರಾದ ಹುಚ್ಚಪ್ಪ
ಸಣ್ಣ ಪಾವಡಿ ಮಂಜುನಾಥ
ಹೆಚ್ಚಿನ ಬಂಡಿ ಹನುಮಂತಪ್ಪ
ಟಿ ರಮೇಶ್ ಕೆ ಪ್ರದೀಪ್ ಆರ್ ಸಂತೋಷ್ ಬ್ಯಾಟಿ ಸಂದೀಪ್ ಬ್ಯಾಟಿ ನಾಗರಾಜ್ ಈ ಸಭೆಯಲ್ಲಿ ಭಾಗವಹಿಸಿದರು…
ವರದಿ. ಬಸವರಾಜ್, ಎಚ್, ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030