ಮೈಸೂರು ದಸರಾಕ್ಕೆ ಶ್ರೀ ಗೌರಿ ಗಣೇಶ ಸಾಂಸ್ಕøತಿಕ ಕಲಾ ತಂಡ ಆಯ್ಕೆ…
ಗುಳೇದಗುಡ್ಡ : ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ
ಕಾರ್ಯಕ್ರಮಕ್ಕೆ ಪಟ್ಟಣದ ಶ್ರೀ ಗೌರಿ ಗಣೇಶ ಸಾಂಸ್ಕøತಿಕ ಕಲಾ
ತಂಡದವರಿಂದ ಇಂದು ಜಾನಪದ ಸಂಗೀತ ಕಾರ್ಯಕ್ರಮ
ನಡೆಯಲಿದೆ. ಕಾರ್ಯಕ್ರಮದಲ್ಲಿ ಸಂಗೀತ ಶಿಕ್ಷಕ ಬಸವರಾಜ
ಸಿಂದಗಿಮಠ, ಜಾನಪದ ಕಲಾವಿದೆ ಪವಿತ್ರಾ ಜಕ್ಕಪ್ಪನವರ, ಸಂಗೀತ
ಶಿಕ್ಷಕ ಶ್ರೀಕಾಂತ ಚಿಮ್ಮಲ, ವೈಷ್ಣವಿ ಗೂಳಿ, ಶ್ರೀಧರ ವಂದಾಲ
ಅವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಡುವರು…
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030