ಹಗರಿಬೊಮ್ಮನಹಳ್ಳಿ ತಾಲೂಕಿನ ದಶಮಾಪುರದಲ್ಲಿ ಗ್ರಾಮದಲ್ಲಿ ಸಿಡಿಲಿಗೆ ಇಬ್ಬರು ಬಲಿ…!!!

Listen to this article

ಹಗರಿಬೊಮ್ಮನಹಳ್ಳಿ ತಾಲೂಕು ದಶಮಾಪುರ ಗ್ರಾಮದಲ್ಲಿ ಹಸು ಮೇಯಿಸಲು ಹೋದಾಗ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಗುಡುಗು ಸಹಿತ ಮಳೆ ಬರುವ ನಿರೀಕ್ಷೆಯಲ್ಲಿದ್ದು ಮಳೆ ಬರುವ ಸಮಯದಲ್ಲಿ ಮರದಡಿಯಲ್ಲಿ ಹೋಗಿ ನಿಂತಾಗ ಸಿಡಿಲು ಹೊಡೆದು ಇಬ್ಬರೂ ಧಾರಣ ಸಾವು ನಡೆದ ಘಟನೆ ಜರುಗಿದೆ ಪ್ರಶಾಂತಿ ಎನ್ನುವ ಯುವಕ 30 ವರ್ಷ ಒಂದು ಗಂಡು ಮಗು ಮತ್ತು ಹೆಂಡತಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ ನಾಗಪ್ಪ ಎನ್ನುವ ವ್ಯಕ್ತಿ ಸುಮಾರು 60 ವರ್ಷದ ಮೂರು ಹೆಣ್ಣು ಒಂದು ಗಂಡು ಮಗುವಿಗೆ ತಂದೆಯಾಗಿದ್ದು ಅಪಾರ ಬಂಧು-ಬಗಳ ಬಳಗವನ್ನು ಬಿಟ್ಟು ಅಗಲಿದ್ದಾರೆ ಈ ಸಾವಿನ ಸುದ್ದಿ ತಿಳಿದ ಊರಿನ ಮತ್ತು ಬಂಧು ಬಳಗದವರು ಇದನ್ನು ನೋಡಿ ಅವರ ಆಕ್ರಂದನ ಮುಗಿಲು ಮುಟ್ಟ ವಂತಿತ್ತು ಸುಮಾರು ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ಇನ್ನೂ ಅನೇಕ ಅನಾಹುತಗಳು ನಡೆದಿದ್ದು ಇವರಿಗೆ ಸೂಕ್ತ ಪರಿಹಾರ ಒದಗಿಸಲು ಸರ್ಕಾರಕ್ಕೆ ಕುಟುಂಬದವರು ಆಗ್ರಹಿಸಿದ್ದಾರೆ…

ವರದಿ. ಎಂ. ಬಸವರಾಜ್ ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend