ಮಂಡ್ಯ ತಾಲ್ಲೂಕು ಎಚ್.ಮಲ್ಲಿಗೆರೆಯ ‘ಗಾಂಧಿ ಗ್ರಾಮ’ಕ್ಕೀಗ ಹೊಸ ಆಕರ್ಷಣೆ”ಕಲಾವಿದರ ಕೈಯಲ್ಲಿ ಜೀವ ತಳೆದ ಗಾಂಧಿ ಶಿಲ್ಪಗಳು..
ಮಂಡ್ಯ: ಮಹಾತ್ಮ ಗಾಂಧೀಜಿ ಅವರ ಸ್ಮರಣೆ ಮತ್ತು ಸಂದೇಶವನ್ನು ಪಸರಿಸುವ ಮತ್ತು ಮುಂದಿನ ಪೀಳಿಗೆಗೆ ಶಾಶ್ವತಗೊಳಿಸುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟ ‘ಗಾಂಧಿ ಗ್ರಾಮ’ಕ್ಕೀಗ ಹೊಸ ಆಕರ್ಷಣೆ. ‘ಅರೆನಗ್ನ ಫಕೀರ’ನ ಹತ್ತಾರು ಶಿಲ್ಪಗಳು ಕಲಾವಿದರ ಕೈಯಲ್ಲಿ ಜೀವ ತಳೆದಿದ್ದು ಸ್ಫೂರ್ತಿಯ ತಾಣವಾಗಿ ರೂಪಾಂತರಗೊಂಡಿದೆ…
ವರದಿ. ಮುತ್ತಣ್ಣ ಬೆಂಗಳೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030