ಸ್ವಯಂ ಪ್ರೇರಿತ ರಕ್ತದಾನ ಶಿಬಿರ…!!!

Listen to this article

ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಕೂಡ್ಲಿಗಿ ಪಟ್ಟಣದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯನಗರ ಜಿಲ್ಲೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ತಿಮ್ಲಾಪುರ ಪಟ್ಟಣ ಪಂಚಾಯಿತಿ ಕೂಡ್ಲಿಗಿ ಇವರಿಂದ ರಕ್ತದಾನ ಸೇವಾ ಪಕ್ವಡ್ ಕಾರ್ಯಕ್ರಮ ದ ಪ್ರಯುಕ್ತವಾಗಿ 7.09.2024 ರಿಂದ 02.1೦.2024ರ ವರೆಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಸ್ವಾಮಿ ವಿವೇಕಾನಂದ ರಕ್ತ ಕೇಂದ್ರ ಹಗರಿಬೊಮ್ಮನಹಳ್ಳಿ ಸಂಯುಕ್ತ ಆಶಯದಲ್ಲಿ ನೆರವೇರಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ಡಾಕ್ಟರ್ ಪ್ರದೀಪ್ ತಾಲೂಕು ಆಡಳಿತ ಆರೋಗ್ಯಧಿಕಾರಿಗಳು ಕೂಡ್ಲಿಗಿ. ಹಿರಿಯ ಅಧಿಕಾರಿಗಳು ಜಗದೀಶ್ ನಾಯಕ್ ಶಿವನಂದ ಶಿಕ್ಷಕರು ಮೆನ್ ಬೈ ಸ್ಕೂಲ್ ಬಾಸು ನಾಯ್ಕ್ ಪಟ್ಟಣ ಪಂಚಾಯತಿ ಸದಸ್ಯರು ಕೆ ಈಶಪ್ಪ ಪಟ್ಟಣ ಪಂಚಾಯತಿ ಸದಸ್ಯರು ಆರೋಗ್ಯ ಅಧಿಕಾರಿಗಳಾದ ಮಹೇಶ ಬಿ ಸುನಿತಾ ಪೌರ್ಣಮಿ ಲಕ್ಷ್ಮಿದೇವಿ ನೇತ್ರಾವತಿ ನಾಗೇಂದ್ರ ಸಿಎಚ್ಒ ಶಾಶ್ವತ್ ಕುಮಾರ್ ಸಿಎಚ್ಒ ಎಲ್ಲ ಸಿಬ್ಬಂದಿಗಳ ವರ್ಗದವರು YSS ಪ್ಯಾರಾಮೆಡಿಕಲ್ ಕಾಲೇಜಿನ ದ್ವಿತೀಯ ವರ್ಷದ ಸ್ಟುಡೆಂಟ್ ಶಿವರಾಜ್ ಸ್ವಾಮಿ ವಿವೇಕಾನಂದ ಚರಿತೆಬಲ್ ಬ್ಲಡ್ ಸೆಂಟರ್ ಹಗರಿಬೊಮ್ಮನಹಳ್ಳಿ ಮಂಜುನಾಥ್ ಲಕ್ಷ್ಮಿ ರೆಡ್ಡಿ ಮಣಿಕಂಠ ನಾಯಕ ರಾಮು ಮನೋಜ ಟೀ ಈ ಶಿಬಿರದ ಮುಖ್ಯ ಕಾರ್ಯವಹಿಸಿದಂತ ಆಶಾ ಕಾರ್ಯಕರ್ತರು ನಾಗರತ್ನಮ್ಮ ಮಂಗಳ ಗೌರಿ ಪದ್ಮ ಜ್ಯೋತಿ ದೀಪ ಸಾವಿತ್ರಮ್ಮ ಉಮ್ಮ ದೇವಿ ಶಾರದಮ್ಮ ಹನುಮಕ್ಕ ಹಾಗೂ ಎಲ್ಲಾ ಆಶಾ ಕಾರ್ಯಕರ್ತೆಯರು ಕಾರ್ಯಕ್ರಮವನು ಯಶಸ್ವಿಗೊಳಿಸಿದರು…

ವರದಿ, ಶಿವಕುಮಾರ್ ಗುಡೇಕೋಟೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend