ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ನಾಯಕರಾದ ಬಾಹುಬಲಿ ಅವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಕತ್ತಿಗೆ ಗ್ರಾಮದ ಯುವ ಕಾಂಗ್ರೆಸ್ ಕಾರ್ಯಕರ್ತ ಸಾಗರ್ ಅವರ ತಂದೆ ವಸಂತಪ್ಪಶೆಟ್ಟಿಅಗ್ನಿ ದುರಂತದಲ್ಲಿ ಮೃತ ಹೊಂದಿದ್ದು ಆತನ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡಲು ಬಾಹುಬಲಿ ಅವರು 50,000/- ರೂಗಳು ಮತ್ತು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಭ್ಯರ್ಥಿ ಆದ ಮಂಜುನಾಥ್ ಗೌಡರು ಅವರ ವತಿಯಿಂದ 50,000/- ರೂಗಳು ಒಟ್ಟು 1 ಲಕ್ಷ ರೂಗಳನ್ನು ಗ್ರಾಮದ ಮುಖಂಡರ ನೇತೃತ್ವದಲ್ಲಿ ಬಾಹುಬಲಿ ಅವರು ಆರ್ಥಿಕ ನೆರವು ನೀಡಿ ಬಡ ಕುಟುಂಬಕ್ಕೆ ಸಹಾಯಹಸ್ತ ನೀಡಿದರು..
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ಸ್ವರೂಪ್ ಬಣ್ಣಜ್ಜಿ, ಪ್ರವೀಣ್ dk, ವಿಜಯ್, ಹಾಗೂ ಕತ್ತಿಗೆ ಗ್ರಾಮದ ಹಿರಿಯ ಮುಖಂಡರು, ಯುವಕರು ಇದ್ದರು…
ವರದಿ, ಯುವರಾಜ್, ಹೊನ್ನಾಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030