ನಮ್ಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
ದಿನಾಂಕ 05.09.2024 ರಂದು
ಕೂಡ್ಲಿಗಿ ತಾಲೂಕು ವಿಜಯನಗರ ಜಿಲ್ಲೆ, ಗುಡೇಕೋಟೆ ಹೋಬಳಿಯ ವ್ಯಾಪ್ತಿಯ ಚಂದ್ರಶೇಖರ್ ಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ (ನಗರ) ದಲ್ಲಿ ರಾಧಾಕೃಷ್ಣ ಪರಮಹಂಸ ಫೋಟಕ್ಕೆ ಪೂಜೆ ಸಲ್ಲಿಸುತ್ತಾ ಆಚರಿಸಲಾಗಿತ್ತು ಬಹಳ ಅಚ್ಚುಕಟ್ಟಾಗಿ ಶಿಕ್ಷಕರ ದಿನಾಚರಣೆ ಆಚರಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತಾಡಿ ಏ ಕೆ ಮಹೇಶ (ದಲಿತ ಸಂಘರ್ಷ ಸಮಿತಿ ತಾಲೂಕ ಮುಖಂಡರು) ಇವರು ಪ್ರಪಂಚದಲ್ಲಿ ಏನು ಬೇಕಾರು ಕಸಿದುಕೊಳ್ಳಬಹುದು . ಆದರೆ ಗುರುಗಳು ಕೊಟ್ಟ ವಿದ್ಯೆಯನ್ನು ಕಸಿದುಕೊಳ್ಳಲು ಸಾಧ್ಯವೇ ಇಲ್ಲ.ಹಂತ ವಿದ್ಯೆ ಕೊಟ್ಟ ಗುರುಗಳಿಗೆ ಹೃದಯಪೂರ್ವಕ ಧನ್ಯವಾದಗಳು ತಿಳಿಸಿದರು. ಮುಖ್ಯಅತಿಥಿಗಳಾಗಿ ಶಾಲೆಯ ಮುಖ್ಯಗುರುಗಳಾದ ಪಿ ಉಮೇಶ .ಶಿಕ್ಷರಾದ ಬರಾಮಲಿಂಗಪ್ಪ ಎ. ಕೆ. ಮಹೇಶ ಸಂತೋಷ (ರಾಮದುರ್ಗ ಗ್ರಾಮ ಪಂಚಾಯತಿ ತಳವಾರ್) ಇವರು ಉಪಸ್ಥಿತರಿದ್ದರು…
ವರದಿ. ಶಿವಕುಮಾರ್ ಗುಡೇಕೋಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030