ಕೂಡ್ಲಿಗಿ7ನೇ ವರ್ಷದ ಸಮಾಜ ಸೇವೆ ಸೀಳು ತುಟಿ ಮತ್ತು ಸೀಳು ಅಂಗಳ ಪೀಡಿತರಿಗೆ ಗುರುತಿಸುವಿಕೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ…!!!

Listen to this article

ಸ್ನೇಹಿತರ ಬಳಗ ಕೂಡ್ಲಿಗಿ7ನೇ ವರ್ಷದ ಸಮಾಜ ಸೇವೆ ಸೀಳು ತುಟಿ ಮತ್ತು ಸೀಳು ಅಂಗಳ ಪೀಡಿತರಿಗೆ ಗುರುತಿಸುವಿಕೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ 26 ಮಕ್ಕಳು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಯಿತು ಮಹಾವೀರ ಜೈನ ಆಸ್ಪತ್ರೆ ಇವರ ವತಿಯಿಂದ ಕೂಡ್ಲಿಗಿಯ ಸ್ನೇಹಿತರ ಬಳಗದ ಅಧ್ಯಕ್ಷ ಅಬ್ದುಲ್ ರಹಮಾನ್ ಇವರ ನೇತೃತ್ವದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಹಿರೇಮಠದ ಪ್ರಶಾಂತ ಸಾಗರ ಸ್ವಾಮೀಜಿ ಹಾಗೂ ನೇತ್ರಾವತಿ KAS ತಾಲೂಕು ದಂಡಾಧಿಕಾರಿಗಳು .ಅಖಿಲ್ ಮಾಲ್ವಿಸಾಬ್ .ಏನ್ ಎಂ ನೂರ್ ಅಹಮದ್ ಯುವ ಕಾಂಗ್ರೆಸ್ ಮುಖಂಡರು. ಪಿ ಡಿಓ ವಿಜಯಲಕ್ಷ್ಮಿ ಸೈಯದ್ ಶಕುರ್ ಪಟ್ಟಣ ಪಂಚಾಯಿತಿ ಸದಸ್ಯ ಯೋಗ ಗುರು ಗೌರಮ್ಮ ಟೀಚರ್ ಮಹಾವೀರ್ ಜೈನ್ ಆಸ್ಪತ್ರೆಯ ಡಾ. ಅರುಣ್ ಮತ್ತು ಮನೋಹರ್ ಸರಕಾರಿ ಆಸ್ಪತ್ರೆಗೆ ಜಮೀನು ದಾನ ಮಾಡಿರುವ ಅವರ ಟಿ ಅಬ್ದುಲ್ ಗಪೂರ ಸಾಬ್ ವಂಶಸ್ಥರು ಸಾಧಿಕ್ ಮಹಮ್ಮದ್ ಭಾಷಾ ಹಾಗೂ ಸಿನಿಮಾ ಗೌಸ್ ಹೊಸಪೇಟೆ ಹಾಗೂ ಸ್ನೇಹಿತರ ಬಳಗದ ಅಬ್ದುಲ್ ಜಬ್ಬಾರ್ ಅಬ್ದುಲ್ ವಾಹಿದ್ ಫಯಾಜ್ ಕಾರ್ಯದರ್ಶಿ ಮಹಮ್ಮದ್ ನಹಿಮ್
ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ ಸರ್ಕಾರಿ ಡಿಪ್ಲೋಮಾ ಕಾಲೇಜ್ ವಿದ್ಯಾರ್ಥಿಗಳಿಂದ ಶ್ರಮ. ಜಿ ವೀರೇಶ ವಿಕ್ರಂ ವಿನಾಯಕ ಟಿ.ವೀರೇಶ್ ಪಾಲುಕೊಂಡಿದರು..

ವರದಿ. ಶಿವುಕುಮಾರ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend