ಈ ದಿನ 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸರ್ಕಾರಿ ಆದರ್ಶ ವಿದ್ಯಾಲಯ ಕೃಷ್ಣ ನಗರ ಇಲ್ಲಿ ನಶಾಮುಕ್ತ ಭಾರತ ಈ ಕಾರ್ಯಕ್ರಮದಡಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳೊಂದಿಗೆ ನಶಾಮುಕ್ತ ಅಭಿಯಾನದ ಕುರಿತಾದ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು… ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಶ್ರೀ ಚಂದ್ರಶೇಖರ್… ಸಿಆರ್ಪಿ ಜಿ ಎಸ್ ಶೇಖರ್ ಪಾಟೀಲ್…VRW ಇಮಾಮ್ ಸಾಬ್… ಸಹಶಿಕ್ಷಕರು.. ರೈತ ಸಂಘದ ಅಧ್ಯಕ್ಷರು ಮತ್ತುಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರಾದ ಶ್ರೀ ಉಜ್ಜಿನಯ್ಯ ಉಪಸ್ಥಿತರಿದ್ದರು….
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030