ಬಣವೀಕಲ್ಲಿನಲ್ಲಿ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಚಾಲನೆ ; ಕೂಡ್ಲಿಗಿ : ದಿ , 28 . ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿ ಕೂಡ್ಲಿಗಿ ಬಿಜೆಪಿ ಮಂಡಲದ ಮಹಾ ಶಕ್ತಿ ಕೇಂದ್ರದ ಹಳ್ಳಿಗಳಲ್ಲಿ ದೇಶದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿಯವರ ಮಹಾತ್ವಾಕಾಂಕ್ಷಿ ಕಾರ್ಯಕ್ರಮವಾದ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು . ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೂಡ್ಲಿಗಿ ಬಿಜೆಪಿ ಮಂಡಲದ ಅಧ್ಯಕ್ಷ ಕೆ.ನಾಗರಾಜು ಬಣವಿಕಲ್ಲು ಇವರು ನೇರವೇರಿಸಿದರು . ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಪ್ರಮುಖರಾದ ಬಿ.ಶಶಿಧರ , ಕೊಟ್ಟಳ್ ರಾಜು , ಡಿ.ಸಿದ್ದೇಶ್ , ಬಿ.ಎಂ.ಎಸ್ ಮಂಜುನಾಥ , ವೈ .ಮೂಗೇಶ್, ಮೋಟಜ್ಜರು ಚನ್ನಬಸಪ್ಪ , ಕೆ.ದುರುಗಪ್ಪ , ಹಾಗೂ ಪಕ್ಷದ ಕಾರ್ಯಕರ್ತರಾದ ಬಿ.ಎಂ.ಬಸವರಾಜ , ಟೀಪುಸಾಬ್, ಸಂತೋಷ್ , ವೈ . ಕೊಟ್ರೇಶ್ , ಓಬಣ್ಣ , ಚಮನ್ ಸಾಬ್ , ಬೋವಿ ವೆಂಕಟೇಶ್ ಇದ್ದರು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030