ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಜಿಲ್ಲಾ ಕಾರ್ಯಕಾರಿಣಿ ವಿಶೇಷ ಸಭೆಗೆ ಆಗಮಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಣ್ಣನವರನ್ನು ಹೊಸಳ್ಳಿ ಹತ್ತಿರ ಆನಂದ್ ವಿಹಾರ್ ಹೋಟೆಲ್ ಹತ್ರ ಸ್ವಾಗತ ಮಾಡಿ ಸನ್ಮಾನಿಸಿ ಅವರನ್ನು ಬರಮಾಡಿಕೊಂಡರು ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರು ಚನ್ನಬಸವನ ಗೌಡ್ರು ಹಾಗೂ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಎಲ್ಲರೂ ಸೇರಿ ಅವರನ್ನು ಸ್ವಾಗತಿಸಿ ಸನ್ಮಾನ ಮಾಡಿ ನಮ್ಮ ಜಿಲ್ಲೆ ಮತ್ತು ತಾಲೂಕಿನಲ್ಲಿ ಅನೇಕ ವಿಚಾರ ತಿಳಿಸಿ ಪಕ್ಷ ಬಲವರ್ಧನೆ ಜೊತೆಗೆ ಇಲ್ಲಿನ ಸಮಸ್ಯಗಳನ್ನು ಗಮನಕ್ಕೆ ತಂದು ಮುಂದಿನ ನಮ್ಮ ಕೆಲಸ ಹೇಗೆ ನಿರ್ವಸಬೇಕು ಮತ್ತು ಎಲ್ಲರನ್ನು ಒಗ್ಗಟ್ಟಾಗಿ ಕೊಂಡೋಯುವದರಮೂಲಕ ಪಕ್ಷದ ರಾಜ್ಯಧ್ಯಕ್ಷರ ಸಲಹೆ ಮೇರೆಗೆ ಕೆಲಸ ಮಾಡುತ್ತೇವೆ ಎಂದು ನೆರೆದಿದ್ದ ಕಾರ್ಯಕರ್ತರ ಸಮ್ಮುಖದಲ್ಲಿ
ಭಾರತೀಯ ಜನತಾ ಪಾರ್ಟಿಯ ವೃತ್ತಿಪರ ಪ್ರಕೋಷ್ಟದ ರಾಜ್ಯ ಸಮಿತಿಯ ಸದಸ್ಯ
ಶ್ರೀ ಗುಳಿಗಿ ವೀರೇಂದ್ರ ಕುಮಾರ್
ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಇವರು ತಿಳಿಸಿ ಕಾರ್ಯ ಕಾರಿಣಿ ಸಭೆಗೆ ತೆರಳಿದರು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030