ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಬಿ. ಜೆ. ಪಿ ಜಿಲ್ಲಾ ಕಾರ್ಯಕಾರಿಣಿ ವಿಶೇಷ ಸಭೆಗೆ ಆಗಮಿಸುತ್ತಿರುವ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಚಿತ್ರದುರ್ಗ ಜಿಲ್ಲೆಯ ಹಾಲಿ ಸಂಸದರಾದ ಗೋವಿಂದ್ ಕಾರಜೋಳ ಅವರನ್ನು ಹೊಸಪೇಟೆ ಮಾರ್ಗದಲ್ಲಿರುವ ಗುಳಿಗಿ ವೀರೇಂದ್ರ ಆವರ ಪೆಟ್ರೋಲ್ ಬಂಕ್ ಹತ್ರ ಜಿಲ್ಲಾ ಅಧ್ಯಕ್ಷರು ಚನ್ನಬಸನಗೌಡ ಹಾಗೂ ತಾಲೂಕು ಅಧ್ಯಕ್ಷರು ಹಾಗೂ ಬಿಜೆಪಿ ಪಕ್ಷದ ಮುಖಂಡರು ಎಲ್ಲರೂ ಸೇರಿ ಅವರನ್ನು ಸ್ವಾಗತಿಸಿ ಸನ್ಮಾನ ಮಾಡಿದ ಸಂದರ್ಭ ಹಾಗೂ ನಾಳೆ ವಂಡರ್ ವ್ಯಾಲಿ ರೆಸಾರ್ಟ್ ಸಂಡೂರಿನ ತಾರಾನಗರ ಹತ್ತಿರ ಕಾರ್ಯಕಾರಿಣಿ ಸಭೆಗೆ ಆಗಮಿಸುವಂತಹ ರಾಜ್ಯ ಅಧ್ಯಕ್ಷರು ವಿಜಯೇಂದ್ರ ಅಣ್ಣನವರಿಗೂ ಹಾಗೂ ಎಲ್ಲಾ ನನ್ನ ಪಕ್ಷದ ಜಿಲ್ಲಾ ಅಧ್ಯಕ್ಷರಿಗೂ ತಾಲೂಕು ಅಧ್ಯಕ್ಷರು ಸದಸ್ಯರಿಗೂ ಮುಖಂಡರಿಗೂ ಹೃದಯಪೂರ್ವಕವಾದ ಸ್ವಾಗತವನ್ನು ಬಯಸುತ್ತೇನೆ ಈ ಕಾರ್ಯಕ್ರಮ ಯಶಸ್ವೀ ಯಾಗಿ ನಡೆದು ಮುಂದಿನ ದಿನ ಮಾನಗಳಲ್ಲಿ
ಬಿ. ಜೆ. ಪಿ ಎಲ್ಲಾ ಕ್ಷೆತ್ರದಲ್ಲಿ ಜನಪರ ಕಾಳಜಿ ವಹಿಸಬೇಕು ಎಂದ ಭಾರತೀಯ ಜನತಾ ಪಾರ್ಟಿಯ ವೃತ್ತಿಪರ ಪ್ರಕೋಷ್ಟದ ರಾಜ್ಯ ಸಮಿತಿಯ ಸದಸ್ಯ
ಶ್ರೀ ಗುಳಿಗಿ ವೀರೇಂದ್ರ ಕುಮಾರ್
ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಇವರು ಮಾತನಾಡಿದರು…
ವರದಿ. ಎಂ, ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030