ಮಣ್ಣಿತ್ತಿನ ಅಮಾವಾಸ್ಯೆ ಶುಭಾಶಯಗಳೊಂದಿಗೆ
ಇಂದು ಹಳ್ಳಿಯ ಸೊಗಡು ಬಹುತೇಕ ನಶಿಸಿ ಹೋಗುವ ಹಂತಕ್ಕೆ ತಲುಪಿದೆ ಅಂದು ಹಳ್ಳಿಯ ವಾತಾವರಣವೇ ಬೇರೆ ಇತ್ತು ಇಂದು ಉದ್ಯೋಗ ಮತ್ತು ಹೊಟ್ಟೆಪಾಡಿಗೆ ನಗರಗಳ ಕಡೆ ಮುಖ ಮಾಡುತ್ತಿರುವುದು ಹೊಸದೇನಲ್ಲ ಬಿಡಿ,,
ಇದರ ವಿಶೇಷ ಬಹುತೇಕ ಹಳ್ಳಿಯ ಜನಗಳಿಗೆ ಗೊತ್ತಿದೆ ಆದ್ರೆ ಈ ಪಿಜಾ ಬರ್ಗರ್ ತಿನ್ನುವ ಪ್ಯಾಟಿ ಮoದಿಗೂ ಸ್ವಲ್ಪ ಮಾಹಿತಿ ಇರಲಿ ಅಂತ,,
ಈ ಮುಂಗಾರಿನ ಆರಂಭದ ಸಂಕೇತ ಕಾರುಣ್ಣಿಮೆಯ ನಂತರ ಈ ಅಮಾವಾಸ್ಯೆ ಬಹುಶ ಬರುತ್ತೆ, ನಮ್ಮ ದೇಶದ ಬೆನ್ನೆಲುಬು ರೈತನಿಗೆ ಆಸರೆಯಾದ ಎತ್ತುಗಳನ್ನು, ವಿಶೇಷವಾಗಿ ಕಾಣುವ ದಿನ ಈ ಜೇಷ್ಠಮಾವಾಸೆ,, ಅವರ ಹೊಲದಲ್ಲಿರುವ ಮಣ್ಣನ್ನು ತಂದು ಜೋಡಿ ಎತ್ತುಗಳ ಅಕಾರ ಮಾಡಿ ಅದನ್ನ ಪೂಜಿಸಿ ಸಿಹಿ ತಿನಿಸು ಮಾಡಿ ರೈತಪಿಜನ ಸಂಭ್ರಮಿಸುವ ದಿನಾ ಈ ಮಣ್ಣಿತ್ತಿನ ಅಮಾವಾಸ್ಯೆ
ಸರ್ವರಿಗೂ ಶುಭವಾಗಲಿ ನಮ್ಮ ಸಂಪ್ರದಾಯ ಮತ್ತು ಈ ವಿಶೇಷದಿನದ ಸಂಭ್ರಮದೊಂದಿಗೆ
ಹಳ್ಳಿಗಳಲ್ಲಿ ಆಚರಣೆಯನ್ನು ಮಾಡುತ್ತಿದ್ದಾರೆ…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030