ಸಮಸ್ತ ದೇಶದ ಹಿಂದುಗಳ ಕ್ಷಮೆ ಕೇಳಬೇಕು ರಾಹುಲ್ ಗಾಂಧಿ. ಜೆಡಿಎಸ್. ರಾಜ್ಯ ಯುವ ಘಟಕದ ಕಾರ್ಯಧ್ಯಕ್ಷ ರಾಜು ನಾಯಕ ಹೇಳಿಕೆ.. ಸವಿಧಾನದ ಹುದ್ದೆಯಲ್ಲಿದ್ದು . ವಿರೋಧ ಪಕ್ಷದ ನಾಯಕನಾಗಿ. ಒಂದು ಧರ್ಮವನ್ನು . ಟೀಕೆ ಮಾಡುವುದು. ಕಾನೂನಿನ ಉಲ್ಲಂಘನೆ ಇದು ಸವಿದಾನದ ಹುದ್ದೆಯಲ್ಲಿ ಇದ್ದುಕೊಂಡು ಸಂವಿಧಾನಕ್ಕೆ ಮಾಡುವ ಅಪಚಾರವಾಗಿದೆ.. ಸದನದಲ್ಲಿ ಹಿಂದೂ ಧರ್ಮದ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದ ರಾಹುಲ್ ಗಾಂಧಿ ಸಮಸ್ತ ಹಿಂದೂ ಸಮಾಜದ ಕ್ಷಮೆಯನ್ನು ಕೇಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು…
ವರದಿ. ಮಂಜುನಾಥ್ ಉಪ್ಪಾರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030