ಶ್ರೀ ಸುಕ್ಷೇತ್ರ ಉಟಕನೂರು ಗ್ರಾಮದ ಶ್ರೀ ಪರಮಪೂಜ್ಯ ಮರಿಬಸವಲಿಂಗ ತಾತನವರ ದೇವಸ್ಥಾನಕ್ಕೆ ಸಿಂಧನೂರು ತಾಲೂಕಿನ ಅಲಬನೂರು ಗ್ರಾಮದ ಸಕಲ ಸದ್ಭಕ್ತಾದಿಗಳು ತೇರುಗಳ ಕಟ್ಟಿಗೆಗಳನ್ನು ದೇವಸ್ಥಾನಕ್ಕೆ ಸಮರ್ಪಿಸಲು ಪೋತ್ನಾಳ ವರೆಗೆ ಆಗಮಿಸಿದರು .ಪೋತ್ನಾಳದಿಂದ ಸಕಲ ಪೂಜೆ ಪುನಸ್ಕಾರದೊಂದಿಗೆ ಸುತ್ತ ಮುತ್ತಲಿನ ಗ್ರಾಮದವರು ಹಾಗು ಸಕಲ ಸಧ್ಬಾಕ್ತಿಗಳು ಬೈಕ್ ರ್ಯಾಲಿ ಹಾಗು ಡೊಳ್ಳು ಭಾಜಿ ಭಜಂತ್ರಿಯೊಂದಿಗೆ ಮೆರವಣಿಗೆ ಮುಖಾಂತರ ಕಟ್ಟಿಗೆ ತೇರಿನ ಕಟ್ಟಿಗೆಗಳನ್ನು ಅಪಾರ ಭಕ್ತ ವೃಂದದೊಂದಿಗೆ ಅತಿ ವಿಜ್ರುಂಭಣೆಯಿಂದ ಶ್ರೀ ಉಟಕನೂರು ಪರಮಪೂಜ್ಯ ಮರಿಬಸವಲಿಂಗ ತಾತನವರ ಮಠಕ್ಕೆ ತಲುಪಿಸಿದರು.
ವರದಿ. ಲಿಂಗರಾಜ್ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030