ಜಮಖಂಡಿ.. ಇತ್ತೀಚಿಗೆ ಸುರಿದ ಭಾರಿ ಮಳೆಯಿಂದಾಗಿ ಜಮಖಂಡಿ ನಗರದ ಮೋಮಿನ್ ಗಲ್ಲಿ ನಿವಾಸಿಯಾದ ದಿ.ಮುಸ್ತಾಕ ಅವಟಿ ಮನೆಯ ಚಾವಣಿ ಕುಸಿದು ಬಿದ್ದು ಸಾವನಪ್ಪಿದ್ದು ತಿಳಿದು ಮಾನ್ಯ ಬಾಗಲಕೋಟ ಜಿಲ್ಲಾ ಉಸ್ತುವಾರಿಗಳು ಹಾಗೂ ಅಬಕಾರಿ ಸಚಿವರಾದ ಆರ್.ಬಿ. ತಿಮ್ಮಾಪುರ್ ಸಾಹೇಬರಿಗೆ ಈ ಸುದ್ಧಿ ತಿಳಿದು ಸರಕಾರದಿಂದ ಬರಬೇಕಾದ ಸಹಾಯದವನು ಮುಖ್ಯ ಮಂತ್ರಿಗಳಿಗೆ ತಿಳಿಸಿ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿ 5 ಲಕ್ಷ ರೂಪಾಯಿ ಚೆಕ್ಕನು ಮೃತಪಟ ಕುಟುಂಬಕ್ಕೆ ಕೊಟು ಕುಟುಂಬಸ್ಥರಿಗೆ ಕೆಲಸ ಕೊಡುವ ಭರವಸೆ ನೀಡಿದರು.
ಬಾಗಲಕೋಟ ಉಸ್ತುವಾರಿ ಮಂತ್ರಿಗಳು ಹಾಗೂ ಬಾಗಲಕೋಟೆ ಜಿಲ್ಲಾಧಿಕಾರಿಗಳಾದ ಶ್ರೀಮತಿ ಕೆ.ಎಮ್.ಜಾನಕಿ ಮೇಡಮರು ಜಮಖಂಡಿ ಮಾಜಿ ಶಾಸಕರಾದ ಆನಂದ. ಸಿ.ನ್ಯಾಮಗೌಡರು. ಮಾನ್ಯ ಉಪ ವಿಭಾಗಾಧಿಕಾರಿಗಳು. ಜನಪ್ರಿಯ ಶಾಸಕರು ಜಗದೀಶ ಗುಡಗುಂಟಿ. ತೌಪಿಕ್ ಪಾರ್ಥನಳ್ಳಿ.ಶ್ಯಾಮ ಗಾಟಕೆ. ಕಲ್ಮೇಶ ಅಮಜವ್ವಗೋಳ್. ಮುತ್ತಣ ಮೇತ್ರಿ. ನಗರಸಭೆ ಸದಸ್ಯರು ಮುಂಚೂಣಿ ಘಟಕದ ಅಧ್ಯಕ್ಷರು ಇನ್ನು ಅನೇಕರು ಉಪಸ್ಥಿತಿಯಲ್ಲಿದ್ದರು..
ವರದಿ, ಕಲ್ಮೇಶ ಜಮಖಂಡಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030