ಇಂದು ವಿಜಯನಗರ ಜಿಲ್ಲೆಯ ಬೊಮ್ಮನಹಳ್ಳಿ ತಾಲೂಕಿನಲ್ಲಿ ಬಾಚಿಗೊಂಡನಹಳ್ಳಿ ಕಾರ್ಯಕ್ಷೇತ್ರದಲ್ಲಿ ಆಂಜನೇಯ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬೀದಿ ನಾಟಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮವನ್ನು ಮಾನ್ಯ ಜಿಲ್ಲಾ ನಿರ್ದೇಶಕರ ಮಾಹಿತಿ ಮಾರ್ಗದರ್ಶನದಿಂದ ಮತ್ತು ಮಾನ್ಯ ಯೋಜನಾಧಿಕಾರಿಗಳ ಅನುಪಾಲನೆಯಿಂದ ಈ ಗ್ರಾಮದಲ್ಲಿ ಆಯೋಜನೆ ಮಾಡಿದ್ದು ಈ ಕಾರ್ಯಕ್ರಮ ದೀಪ ಬೆಳಗಿಸುವುದರ ಮೂಲಕ ಒಕ್ಕೂಟ ಅದ್ಯಕ್ಷರು ದೊಡ್ಡ ಬಸಪ್ಪ ಮತ್ತು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಬಸವರಾಜ ಹಾಗೂ ಹಾಲಿನ ಡೈರಿಯ ಅದ್ಯಕ್ಷರು N. ವೀರ ಬಸಪ್ಪ ಮತ್ತು ಶೃತಿ ಕಲಾ ತಂಡದ ಮುಖ್ಯಸ್ಥರು ಮಲ್ಲಿಕಾರ್ಜುನ ಮತ್ತು VSSN ಸದಸ್ಯರು ಕೊಟ್ರಪ್ಪ ಊರಿನ ಮುಖಂಡರು ಶಿವಾನಂದಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು ಅದೇ ರೀತಿಯಾಗಿ ಕಾರ್ಯಕ್ರಮ ದ ಬಗ್ಗೆ ಒಕ್ಕೂಟದ ಅಧ್ಯಕ್ಷರು ಕಾರ್ಯಕ್ರಮ ಉದ್ದೇಶಿಸಿ ಶ್ರೀ ಕೇತ್ರ ಧರ್ಮಸ್ಥಳ ಸಂಘದವರೂ ಒಳ್ಳೆ ಕಾರ್ಯಕ್ರಮ ನೀಡುತ್ತಿದ್ದಾರೆ ಎಂದು ಮಾತನಾಡಿದ್ದರು ಅದೇ ರೀತಿಯಾಗಿ ಶೃತಿ ಕಲಾ ತಂಡದ ಸದಸ್ಯರು ನೀರು ಮಿತವಾಗಿ ಬಳಸಬೇಕು ಹಾಗೂ ಬೈಲು ಶೌಚಾಲಯ ಹೋಗುವುದನ್ನು ನಿಲ್ಲಿಸಬೇಕು ಮತ್ತು ಬಾಲ್ಯ ವಿವಾಹ ಶಿಕ್ಷಣ YouTube ಚಾನಲ್ ಇನ್ನೂ ಹಲವಾರು ಕಾರ್ಯ ಕ್ರಮಗಳ ಬಗ್ಗೆ ಹಾಗೂ ಯೋಜನೆಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಊರಿನ ಜನರಿಗೆ ಮಾನವರಿಗೆ ಮಾಡುವುದರ ಮೂಲಕ ಕಾರ್ಯ ಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಊರಿನ ಗಣ್ಯರು ಮತ್ತು ಸಂಘದ ಸದಸ್ಯರು ಮತ್ತು ಜ್ಞಾನ ವಿಕಾಸದ ಸಮನ್ವಯ ಅಧಿಕಾರಿ ಮತ್ತು ಸೇವಾ ಪ್ರತಿನಿಧಿ ಉಪಸ್ಥಿತರಿದ್ದರು.
ವರದಿ:- ಪ್ರಕಾಶ್ ಕಲ್ಮನಿ. ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030