ಹೊಳಲ್ಕೆರೆ ಪಟ್ಟಣದ ರೊಟರಿ ಬಾಲ ಭವನದಲ್ಲಿ ಉಚಿತ ಬಂಜೆತನ ನಿವಾರಣಾ ಸಮಾಲೋಚನೆ ಶಿಭಿರವನ್ನು ಆಯೋಜನೆ…!!!

Listen to this article

ಹೊಳಲ್ಕೆರೆ….
ಹೊಳಲ್ಕೆರೆ ಪಟ್ಟಣದ ರೊಟರಿ ಬಾಲ ಭವನದಲ್ಲಿ ಬುಧವಾರ ಕ್ಲಬ್, ಇನ್ನ ವೀಲ್ಸ್ ಸಹಯೋಗದೊಂದಿಗೆ
ಉಚಿತ ಬಂಜೆತನ ನಿವಾರಣಾ ಸಮಾಲೋಚನೆ ಶಿಭಿರವನ್ನು ಆಯೋಜಿಸಲಾಯಿತು ದಾವಣಗೆರೆಯ ಕಡ್ಲಿ ನಿಂಗಮ್ಮ ಮೆಮೋರಿಯಲ್ ಆಸ್ಪತ್ರೆಯ ವೈದ್ಯರಾದಂತ ಡಾಕ್ಟರ್ ವರದ ಕಿರಣ್ ಮಾತನಾಡಿ ಬಂಜೆತನವು 8 ರಲ್ಲಿ ಒಬ್ಬರಿಗೆ ಇರುತ್ತದೆ ಡಾಕ್ಟರ್ ಸಲಹೆ ಪಡೆದುಕೊಂಡು ಪರಿಹರಿಸಿಕೊಳ್ಳಬಹುದು ಎಂದು ತಿಳಿಸಿದರು ರೋಟರಿ ಸಂಸ್ಥೆಯ ಅಧ್ಯಕ್ಷರಾದ ಕೆ. ಕ್ಯಾತಪ್ಪ ಇನ್ನರ್ ವೀಲ್ಸ್ ಕ್ಲಬ್ ಅಧ್ಯಕ್ಷರಾದ ದ್ರಾಕ್ಷಾಯಿಣಿ, ತಾಲೂಕು ನಿವೃತ್ತ ಸಂಘದ ಅಧ್ಯಕ್ಷರಾದ ಎ ಸಿ ಗಂಗಾದರಪ್ಪ, ಜ್ಯೋತಿ ಗುರುರಾಜ್, ರೋಟರಿ ಸಂಸ್ಥೆಯ ಸುದರ್ಶನ್ ಕುಮಾರ್, ಹರೀಶ್, ರಾಜಶೇಖರ್. ವೈ ರೋಟರಿ ಸಂಸ್ಥೆಯ ಸರ್ವ ಸದಸ್ಯರು ಇದ್ದರೂ…

ವರದಿ. ಸುರೇಶ್, ಹೊಳಲ್ಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend