ಹೊಳಲ್ಕೆರೆ….
ಹೊಳಲ್ಕೆರೆ ಪಟ್ಟಣದ ರೊಟರಿ ಬಾಲ ಭವನದಲ್ಲಿ ಬುಧವಾರ ಕ್ಲಬ್, ಇನ್ನ ವೀಲ್ಸ್ ಸಹಯೋಗದೊಂದಿಗೆ
ಉಚಿತ ಬಂಜೆತನ ನಿವಾರಣಾ ಸಮಾಲೋಚನೆ ಶಿಭಿರವನ್ನು ಆಯೋಜಿಸಲಾಯಿತು ದಾವಣಗೆರೆಯ ಕಡ್ಲಿ ನಿಂಗಮ್ಮ ಮೆಮೋರಿಯಲ್ ಆಸ್ಪತ್ರೆಯ ವೈದ್ಯರಾದಂತ ಡಾಕ್ಟರ್ ವರದ ಕಿರಣ್ ಮಾತನಾಡಿ ಬಂಜೆತನವು 8 ರಲ್ಲಿ ಒಬ್ಬರಿಗೆ ಇರುತ್ತದೆ ಡಾಕ್ಟರ್ ಸಲಹೆ ಪಡೆದುಕೊಂಡು ಪರಿಹರಿಸಿಕೊಳ್ಳಬಹುದು ಎಂದು ತಿಳಿಸಿದರು ರೋಟರಿ ಸಂಸ್ಥೆಯ ಅಧ್ಯಕ್ಷರಾದ ಕೆ. ಕ್ಯಾತಪ್ಪ ಇನ್ನರ್ ವೀಲ್ಸ್ ಕ್ಲಬ್ ಅಧ್ಯಕ್ಷರಾದ ದ್ರಾಕ್ಷಾಯಿಣಿ, ತಾಲೂಕು ನಿವೃತ್ತ ಸಂಘದ ಅಧ್ಯಕ್ಷರಾದ ಎ ಸಿ ಗಂಗಾದರಪ್ಪ, ಜ್ಯೋತಿ ಗುರುರಾಜ್, ರೋಟರಿ ಸಂಸ್ಥೆಯ ಸುದರ್ಶನ್ ಕುಮಾರ್, ಹರೀಶ್, ರಾಜಶೇಖರ್. ವೈ ರೋಟರಿ ಸಂಸ್ಥೆಯ ಸರ್ವ ಸದಸ್ಯರು ಇದ್ದರೂ…
ವರದಿ. ಸುರೇಶ್, ಹೊಳಲ್ಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030