ಅಲಾವಿ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಮನೋಜ್ ಕುಮಾರ್ ಆಯ್ಕೆ…!!!

Listen to this article

ಅಲಾವಿ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಮನೋಜ್ ಕುಮಾರ್ ಆಯ್ಕೆ

ಕಾನ ಹೊಸಹಳ್ಳಿ: ಹಿಂದು ಮುಸ್ಲಿಮ್ ಭಾವೈಕ್ಯ ಸಂದೇಶ ಸಾರುವ ಮೊಹರಂ ಅಲಾವಿ ಪರಪಂರೆಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಕೂಡ್ಲಿಗಿ ತಾಲೂಕಿನ ಹಿರೇಕುಂಬಳಗುಂಟೆ ಗ್ರಾಮದ ದೇವರ ಮನೆ ಮನೋಜ್ ಕುಮಾರ್ ಅವರನ್ನು ಮೊಹರಂ ಅಲಾವಿ ಸಂಘದ ವಿಜಯನಗರ ಜಿಲ್ಲಾ ಅಧ್ಯಕ್ಷರನ್ನಾಗಿ ರಾಜ್ಯಾಧ್ಯಕ್ಷರಾದ ಹಜರತ್ ಸೈಯದ ಮುಬಾರಕ ಬಾದಷಾ ಇವರ ಆದೇಶ ಮೇರೆಗೆ ಹಾಗೂ ಸೂಫಿ ಹಜರತ್‌ ಹುಸೇನ ಬಾಷಾ ನೀಡಗೋಳ ಇವರ ಮಾರ್ಗದರ್ಶನದಲ್ಲಿ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಈ ವೇಳೆ ನೂತನ ಅಲ್ಲವಿ ಸಂಘದ ಜಿಲ್ಲಾ ಅಧ್ಯಕ್ಷ ಮನೋಜ್ ಕುಮಾರ್ ಮಾತನಾಡಿ ಅಲಾವಿ ಸಂಘವನ್ನು ಬಲಪಡಿಸಲು ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ತಿಳಿಸಿದರು. ಈ ವೇಳೆ ಹಿಂದು ಹಾಗೂ ಮುಸ್ಲಿಂ ಸಮುದಾಯದವರು, ಮೋಹರಂ ದೇವರ ಭಕ್ತಾದಿಗಳು ಅಭಿನಂದಿಸಿದ್ದಾರೆ…

ವರದಿ. ಎಂ. ಬಸವರಾಜ್. ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend