ತಡಕಲ್ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರಿಂದ ಸಂಭ್ರಮಾಚರಣೆ…!!!

Listen to this article

ರಾಯಚೂರು ಯಾದಗಿರಿ ಲೋಕಸಭೆ ಚುನಾವಣೆಯಲ್ಲಿ ಶ್ರೀ ಜಿ. ಕುಮಾರ್ ನಾಯಕ್ ಜಯಗಳಿಸಿದ ಹಿನ್ನೆಲೆಯಲ್ಲಿ ತಡಕಲ್ ಗ್ರಾಮದಲ್ಲಿ ಶ್ರೀಶೈಲ್ ಗೌಡ್ರು ಇವರ ನೇತೃತ್ವದಲ್ಲಿ ಗ್ರಾಮದ ಕಾಂಗ್ರೆಸ್ ಮುಖಂಡರು ಅದ್ದೂರಿಯಾಗಿ ಸಂಭ್ರಮಾಚರಣೆ ಮಾಡಿದರು ಅದರಲ್ಲಿ ಮುಖಂಡರಾದ ನಿಂಗಣ್ಣ ಕುರುಬರು ದುರ್ಗಪ್ಪ ಕುರುಬರು ಸುಭಾಷ್ ಹರಿಜನ ಲಿಂಗರಾಜ್ ತಡಕಲ್ ಕರಿಯಪ್ಪ ಗಡ್ಡಿಮೇಳ ಹಾಗೂ ಪಕ್ಷದ ಹಿರಿಯ ಕಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು..

 

ವರದಿ. ಲಿಂಗರಾಜ್ ತಡಕಲ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend