ಬಳ್ಳಾರಿ ಜಿಲ್ಲೆಯ, ಸಂಡೂರ್ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ರೈತರ ಮೂಗದಲ್ಲಿ ಮಂದಹಾಸ ಮೂಡಿ ತಮ್ಮ ಬಿತ್ತನೆ ಕಾರ್ಯದ ಚಟುವಟಿಕೆಗಳು ಮುಂದುವರೆದಿರುವುದು ಖುಷಿ ತಂದಿದೆ ಹಾಗೂ ಬಿರು ಬಿಸಿಲಲ್ಲಿ ಬೇಸಿಗೆಯನ್ನು ಕಳೆದ ಜನರಲ್ಲಿ ಸ್ವಲ್ಪ ತಣ್ಣನೆಯ ವಾತಾವರಣ ತಂದ ಮಳೆರಾಯ ಹಾಗೂ ಸುಂದರ ಸೊಬಗಿನ ನಾರಿ ಹಳ್ಳದ ಸೊಬಗು ಇಂದು ಉತ್ತಮ ಮಳೆಯಾಗಿದ್ದು ನಾರಿ ಹಳ್ಳ ತುಂಬಿ ದುಮುಕುವ ದೃಶ್ಯ ಸಂಡೂರಿಗೆ ಮೂರು ವರ್ಷಗಳ ಹಿಂದೆ ಆದ ಮಳೆ ಇಂದು ಆಗಿದೆ ಬಿತ್ತಿದ ಫಲಗಳು ಬಾಡುತ್ತಿದ್ದವು ಬಿತ್ತುವ ರೈತರಿಗೆ ಹೊಲಗಳಲ್ಲಿ ಹಸಿ ಕಡಿಮೆ ಇತ್ತು ಇಂದು ಬಂದ ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ….
ವರದಿ. ಬಿ. ಎಂ. ಉಜ್ಜಿನಯ್ಯ ಸಂಡೂರ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030