ಮಾಲವಿ ಜಲಾಶಯದ ಕ್ರಸ್ಟ್ ಗೇಟ್ ದುರಸ್ತಿಗೆ ರೈತಸಂಘ ಆಗ್ರಹ…!!!

Listen to this article

ಮಾಲವಿ ಜಲಾಶಯದ ಕ್ರಸ್ಟ್ ಗೇಟ್ ದುರಸ್ತಿಗೆ ರೈತಸಂಘ ಆಗ್ರಹಹಗರಿಬೊಮ್ಮನಹಳ್ಳಿ ತಾಲೂಕಿನ ಜೀವನಾಡಿ ಮಾಲವಿ ಜಲಾಶಯದ ಕ್ರಸ್ಟ್ ಗೇಟ್ ದುರಸ್ತಿಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಸಹಮತ ವೇದಿಕೆ ಪದಾಧಿಕಾರಿಗಳು ಮುನಿರಾಬಾದ್ ನ ನೀರಾವರಿ ಇಲಾಖೆ ಕಚೇರಿಯ ತಾಂತ್ರಿಕ ವಿಭಾಗ ಅಧಿಕಾರಿ ಲತಾ ಹಿರೇಮಠಗೆ ಮನವಿ ಸಲ್ಲಿಸಿದರು.

ವೇದಿಕೆ ಅಧ್ಯಕ್ಷ ಜಿ. ಲಕ್ಷ್ಮಿಪತಿ ಮಾತನಾಡಿ ಮಹತ್ವಕಾಂಕ್ಷೆ ಶಾಶ್ವತ ನೀರೊದಗಿಸುವ ಯೋಜನೆ ಮಾಲವಿ ಜಲಾಶಯ ಕಳೆದ ವರ್ಷ ಭರ್ತಿಯಾಗಿತ್ತು. ಗೇಟ್ ಗಳನ್ನು ತೆರೆಯುವ ಮೂಲಕ ಹಗರಿ ಹಳ್ಳ ಸೇರಿ ಬ್ಯಾಲಾಳು ಕೆರೆ ತುಂಬಿಸಲಾಗಿತ್ತು ಎಂದರು…

ವರದಿ :- ಎಸ್‌.ಜಿ. ನಾಗಾರ್ಜುನ. ಹಗರಿಬೊಮ್ಮನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend