ಅಂಜಲಿ ಅಂಬಿಗರ ಹತ್ತೆ ಮಾಡಿರುವ ಆರೋಪಿ ಗಿರೀಶ್ ಸಾವಂತ್ ಗೆ ಈತನ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಂಡು ಶಿಕ್ಷೆ ಕೊಡಲು ಹಲವಾರು ಹೋರಾಟಗಾರರಿಂದ ಸರ್ಕಾರಕ್ಕೆ ಮನವಿ ಕೊಡಲಾಯಿತು…!!!

Listen to this article

ಸಂಡೂರು ತಾಲೂಕಿನ ಗಂಗಾಮತಸ್ಥರ ಸಂಘದವರಿಂದ ಅಂಜಲಿ ಅಂಬಿಗರ ಹತ್ತೆ ಮಾಡಿರುವ ಆರೋಪಿ ಗಿರೀಶ್ ಸಾವಂತ್ ಈತನ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಹಾಗೂ ವಿದ್ಯಾರ್ಥಿ ನೇಹಾ ಹಿರೇಮಠ್ ಅತ್ಯಪ್ರಕರಣ ಮಾಸುವ ಮುನ್ನವೇ ಬಗ್ನ ಪ್ರೇಮಿಯೊಬ್ಬ ಪ್ರೀತಿ ನಿರಾಕರಿಸಿದ ಯುವತಿಯನ್ನು ಚಾಕುವಿನಿಂದ ಸುಚ್ಚಿ ಕೊಂದಿದ್ದು ಹುಬ್ಬಳ್ಳಿ ನಗರವನ್ನು ಬೆಚ್ಚಿ ಬೀಳಿಸಿದೆ ಹಾಗೆ ದೇಶಾದ್ಯಂತ ಎಲ್ಲಾ ಸಾರ್ವಜನಿಕರು ಹಾಗೂ ಹೆಣ್ಣು ಮಕ್ಕಳು ಆತಂಕ ಕ್ರೀಡಾಗಿದ್ದಾರೆ ಎಂದು ಗಂಗಾಮತಸ್ಥರು ಕೊಲೆ ಮಾಡಿದ ಗಿರೀಶ್ ಸಾವಂತನನ್ನು ತಕ್ಕ ಶಿಕ್ಷೆ ಕೊಡಿಸಿ ಮೃತ ಕುಟುಂಬಕ್ಕೆ ನೌಕರಿ ಕೊಡಿಸಿ ಹಾಗೂ ಮುಂದೆ ಯಾರಿಗೂ ಈ ರೀತಿ ಆಗದಂತೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ವಿಜಯ ಸರ್ಕಲ್ಲಿಂದ ಜಾತದಮುಂಕಾತರ ತಾಲೂಕುಕಛೇರಿಗೆ ಎಲ್ಲಾ ಸಂಘ ಸಂಸ್ಥೆಗಳ ಸೇರಿಕೊಂಡು ತಹಸಿಲ್ದಾರ್ ಮುಖಾಂತರ ಮುಖ್ಯಮಂತ್ರಿ ಅವರಿಗೆ ಕಳಿಸಬೇಕೆಂದು ಒತ್ತಾಯಿಸಿ ಸಿರಸ್ತೇದಾರ್ ಸಿದ್ದಲಿಂಗ ಸ್ವಾಮಿ ಅವರಿಗೆ ಪತ್ರ ಕೊಟ್ಟಿರುತ್ತಾರೆ.

ಈ ಸಂದರ್ಭದಲ್ಲಿ ಗಂಗಾಮತಸ್ಥ ತಾಲೂಕ ಅಧ್ಯಕ್ಷರಾದ ಆರ್ ರಾಘವೇಂದ್ರ ಬಿ ಸಂತೋಷ್ ಕುಮಾರ್ಬಿ, ನರಸಿಂಹರಾಜು ಕುಮಾರ್ ಶಿವಕುಮಾರ್, ಬಿ ಬಸವರಾಜ,ದರೋಜಿ ಪಂಪಾಪತಿ ಬಸವರಾಜ್ ಬನ್ನಿಹಟ್ಟಿ ಬಾಲು, ಜೈ ಸಿಂಗಾಪುರ ಹಾಗೂ ಮಹಿಳಾ ಫೆಡರೇಷನ್ ಅಂಗನವಾಡಿ ಅಧ್ಯಕ್ಷರು ನಾಗರತ್ನಮ್ಮ ಮತ್ತು ಡಿಎಸ್ಎಸ್ ಸಂಚಾಲಕ ರಾಮಕೃಷ್ಣ ಹೆಗಡೆ, ಕರವೇ ಅಧ್ಯಕ್ಷರಾದ ರಾಜು ಗಣಿ ಕಾರ್ಮಿಕ ಸಂಘದ ಅಧ್ಯಕ್ಷರು ಆನಂದ್ ರೈತ ಸಂಘದ ಅಧ್ಯಕ್ಷರಾದ ಉಜ್ಜನಯ್ಯ ಉಪಾಧ್ಯಕ್ಷರಾದ ಮಲ್ಲಯ್ಯ ನವರು ಮುಂತಾದವರು ಸೇರಿ ಇಂದು ಮನವಿ ಸಲ್ಲಿಸಿರುತ್ತಾರೆ…

ವರದಿ. ಉಜ್ಜಿನಯ್ಯ ಸಂಡೂರ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend