ಮಾನವ ಧರ್ಮದ ಮಾನವೀಯತೆಯನ್ನು ತೋರಿಸಿಕೊಟ್ಟಿರುವ ನಮ್ಮ ಕಾರುಣ್ಯ ಆಶ್ರಮ…!!!

Listen to this article

ಮಾನವ ಧರ್ಮದ ಮಾನವೀಯತೆಯನ್ನು ತೋರಿಸಿಕೊಟ್ಟಿರುವ ನಮ್ಮ ಕಾರುಣ್ಯ ಆಶ್ರಮ — ಬಸವರಾಜ ಪಗಡದಿನ್ನಿ —- ಬಸವ ಬಳಗ ಕುರುಕುಂದ ಅವರ ಸಹಯೋಗದಲ್ಲಿ ಕುರುಕುಂದ ಗ್ರಾಮದ ಪಗಡದಿನ್ನಿ ಶರಣ ಕುಟುಂಬದಿಂದ ” ನೊಂದವರ ನೆಮ್ಮದಿ ” ಎನ್ನುವ ವಿಶೇಷ ಕಾರ್ಯಕ್ರಮದಡಿಯಲ್ಲಿ ಶರಣೆ ಹಂಪಮ್ಮನವರು ಪಗಡೆದಿನ್ನಿ ಅವರ ನೇತೃತ್ವದಲ್ಲಿ ಶರಣಿ ಶ್ರೇಯಾ ಪಾಟೀಲ್ ಶರಣ ವೀರೇಶ ಪಾಟೀಲ್ ಪಗಡದಿನ್ನಿ ಈ ದಂಪತಿಗಳ ಮಗನಾದ ನಯನ್ ಪಾಟೀಲ್ ಅವರ ನಾಲ್ಕನೇ ವರ್ಷದ ಜನ್ಮ ಸಾರ್ಥಕ ದಿನವನ್ನು ಆಶ್ರಮದಲ್ಲಿ ಇಡೀ ದಿನ ಮಹಾಪ್ರಸಾದ ಸೇವೆ ಹಾಗೂ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಕುರುಕುಂದ ಬಸವ ಬಳಗದ ಹಿರಿಯ ಶರಣರಾದ ಶರಣೆ ಹಂಪಮ್ಮ ಪಗಡದಿನ್ನಿ ಅವರನ್ನು ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಈ ಕಾರ್ಯಕ್ರಮದಲ್ಲಿ ಕುರುಕುಂದಾ ಬಸವ ಬಳಗದ ಶರಣರಾದ ಬಸವರಾಜ ಪಾಟೀಲ್ ಪಗಡದಿನ್ನಿ ಶರಣೆ ಸಾವಿತ್ರಮ್ಮಕುರುಕುಂದಾ.. ಶರಣೆ ಅಂಬಮ್ಮ ಗಂ/ ದಿ.ಪಂಪಣ್ಣ ಸಾಹುಕಾರ ಕುರುಕುಂದ. ಶರಣೆ ಸುಮಂಗಲಮ್ಮ ಬೊಮ್ಮನಾಳ. ಶರಣ ವೀರಭದ್ರಗೌಡ ಗಿಣಿವಾರ. ಉಪಸ್ಥಿತರಿದ್ದರು..

ವರದಿ. ಲಿಂಗರಾಜ್ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend