ಕೂಡ್ಲಿಗಿ :ಕರ್ನಾಟಕ ಕಾರ್ಯ ನಿರತ ದ್ವನಿ ಕೂಡ್ಲಿಗಿ ತಾಲೂಕು ಅಧ್ಯಕ್ಷರಾಗಿ ಎಲೆ. ನಾಗರಾಜ ಅವಿರೋದವಾಗಿ ಆಯ್ಕೆ:ಕೂಡ್ಲಿಗಿ ಪಟ್ಟಣದಲ್ಲಿ ಪ್ರವಾಸಿ ಮಂದಿರದಲ್ಲಿ. ಕರ್ನಾಟಕ ಕಾರ್ಯನಿರತ ದ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಮತ್ತು ವಿ. ಜಿ. ರುಷಬೇಂದ್ರ ಇವರ ನೇತೃತ್ವದಲ್ಲಿ. ಡೈಲಿ ನ್ಯೂಸ್. ದಿನ ಪತ್ರಿಕೆಯಾದ. ಎಲೆ. ನಾಗರಾಜ. ಗುಡೇಕೋಟೆ. ಇವರನ್ನು.ಕೂಡ್ಲಿಗಿ ತಾಲೂಕು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಆರ್ಡರ್ ಮೂಲಕದಿಂದ ಘೋಷಿಸಿದರು.ಕಾರ್ಯಧ್ಯಕ್ಷರಾದ. ಸಿದ್ದಾಪುರ ಈಶ್ವರಪ್ಪ. ಉಪಾಧ್ಯಕ್ಷರಾದ. ಬಾಣದ. ಶಿವಮೂರ್ತಿ. ಮತ್ತು ಅನಿಲ್ ಕುಮಾರ್. ಮತ್ತು ಮೀನಾಕೇರಿ ತಿಪ್ಪೇಸ್ವಾಮಿ. ಮುವರನ್ನು. ಆಯ್ಕೆಮಾಡಲಾಗಿದ್ದು.ಪ್ರದಾನ ಕಾರ್ಯದರ್ಶಿ. ಸಾಲುಮನಿ ರಾಘವೇಂದ್ರ. ಸಹ ಕಾರ್ಯದರ್ಶಿ ಬಸವರಾಜ್ ಬಸಣ್ಣಿ.ತಿಪ್ಪಳ್ಳಿ ಮಾರೇಶ್.ಟಿ. ವೆಂಕಟೇಶ್.”ಉಕ್ಕಿನಕೋಟೆ ಮತ್ತು ಎಚ್ಚರಿಕೆ ಪತ್ರಿಕೆ” ವರದಿಗಾರರಾದ ಬಿ. ಎಮ್. ಬಸವರಾಜ್ (ಅಂಗಡಿ)ಇವರನ್ನು ಖಜಾಂಚಿಯಾಗಿ ಆಯ್ಕೆ ಮಾಡಿದರು.ಈ ಸಂದರ್ಭ ದಲ್ಲಿ ಮಾತನಾಡಿ. ಸರ್ಕಾರ ಸೌಲಬ್ಯಗಳನ್ನು ವದಗಿಸುವಕೊಡುತೇನೆ. ಎಂದು ಆತ್ಮ ವಿಶ್ವಾಸದಿಂದ ವ್ಯಕ್ತಪಡಿಸಿದರು.ಸಂಘಕ್ಕೆಹೆಚ್ಚು ಮಹತ್ವವನ್ನು ಕಾಪಾಡಿ ಬೆಳಸಬೇಕು ಎಂದು ಅಧ್ಯಕ್ಷರಿಗೆ ಮತ್ತು ಸರ್ವ ಸದಸ್ಯರಿಗೆ ಕಿವಿ ಮಾತು ಹೇಳಿದರು.
ಈ ಸಂಘಕ್ಕೆ. ಸಹಕಾರಿಯಾದ. ವಿ. ಜಿ.ವೃಷಬೇಂದ್ರ . ಬಡಗಿ. ನಾಗರಾಜ ಸಲಹೆಗಳ ಮೂಲಕ ಕೂಡ್ಲಿಗಿ ತಾಲೂಕುಗೆ ರಚನೆಯಾಗಿ ತು. ಈ ಸಂಧರ್ಭ ಸರ್ವ ಸದಸ್ಯರಾದ. ಸೋವೇನಹಳ್ಳಿ. ಈಶ್ವರಪ್ಪ. ಸಿ.ಪ್ರದೀಪ್ ಕುಮಾರ ಹೆಚ್ಚು. ಮಂಜುನಾಥ್ ಮಾರುತಿ ಕೊಟ್ಟೂರು.ಬಿ. ವೀರೇಶ್ ಇನ್ನು ಸದಸ್ಯರು ಭಾಗಿಯಾದರು.ಈ ಕಾರ್ಯಕ್ರಮದಲ್ಲಿ. ವಿ. ಜಿ. ವೃಷಬೇಂದ್ರ ಇವರು ಸ್ವಾಗತಿಸಿ. ವಂದಿಸಿದರು…
ವರದಿ. ಬಸಪ್ಪ. ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030