ಯೂತ ಐಕಾನ್ ಎಂಸಿ ರಘು ಚಂದನ್ ಬಿಜೆಪಿ ಮುಖಂಡರು ಚಿತ್ರದುರ್ಗ ರವರಿಗೆ. ಗಂಗಸಮುದ್ರ ಗ್ರಾಮದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀರಾಮ ಯುವಕ ಸಂಘ ಹಾಗೂ ಸಮಸ್ತ ಗ್ರಾಮಸ್ಥರು ಮತ್ತು ಗಂಗಸಮುದ್ರ ಯಾದವ ಸಮಾಜದ ವತಿಯಿಂದ ಶ್ರೀ ಕೃಷ್ಣನ ಪುತ್ತಳಿಯನ್ನು ನೀಡಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲಾಯಿತು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030