ಅತ್ತ್ಯುತ್ತಮ ರಾಜ್ಯ ಫ್ಲಾರೆನ್ಸ್ ನೈಟಿಂಗ್ ಗೇಲ್ ಪ್ರಶಸ್ತಿ ಶುಶೂಷಕ ಅಧಿಕಾರಿ ಮಂಜುನಾಥ ಟಿ ರವರಿಗೆ ದೊರೆತಿದೆ…!!!

Listen to this article

ಅತ್ತ್ಯುತ್ತಮ ರಾಜ್ಯ ಫ್ಲಾರೆನ್ಸ್ ನೈಟಿಂಗ್ ಗೇಲ್ ಪ್ರಶಸ್ತಿ ಶುಶೂಷಕ ಅಧಿಕಾರಿ ಮಂಜುನಾಥ ಟಿ ರವರಿಗೆ ದೊರೆತಿದೆ
ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಆಂಗ್ಲ ಇಂಡಿಯನ್ ಯೂನಿಟ್ ಸೆಂಟರ್ ರವರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ಕುಟುಂಬ ಕಲ್ಯಾಣಾ ಮಂತ್ರಿ ಶ್ರೀ ದಿನೇಶ್ ಗುಂಡು ರಾವ್ ಅವರು ವಿಧಾನಸೌಧ ಬೆಂಗಳೂರುನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು ಮಂಜುನಾಥ.ಟಿ. ಶುಶ್ರೂಶಕ ಅಧಿಕಾರಿಯಾಗಿ ಸುಮಾರು 12 ವರ್ಷಗಳಿಂದ ಪ್ರಕಾಶ್ ಪಂಜ್ ಅಂಡ್ ಪವರ್ ಪ್ರವಿಟ್ ಲಿಮಿಟೆಡ್ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದು. ಅಂತರ್ರಾಜ್ಯ ಕಾರ್ಮಿಕರು ಹಾಗೂ ಚಿತ್ರದುರ್ಗ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹಿರಿಯ ನಾಗರಿಕರು ವಯೋರುದ್ದರು. ಅಲೆಮಾರಿ ಜನಾಂಗದ ಮದ್ಯದಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದು ಬಡ ಜನರಿಗೆ ಉಚಿತ ಚಿಕಿತ್ಸೆ ಕೊಡುತ್ತಿರುವ ಮಂಜುನಾಥ.ಟಿ ರವರಿಗೆ ಈ ಅತ್ಯುತ್ತಮ ಸೇವೆಯನ್ನು ಗುರುತಿಸಿ ರಾಜ್ಯ ಅತ್ಯುತ್ತಮ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ದೊರೆತಿದೆ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend