ಆಟೋ ಮಾಲೀಕರ ಮತ್ತು ಚಾಲಕರ ಸಂಘ ಹೊಳಲ್ಕೆರೆ ವತಿಯಿಂದ ಮದಕರಿ ಆಟೋ ನಿಲ್ದಾಣದಲ್ಲಿ ರಾಜ ವೀರ ಮದಕರಿ ನಾಯಕರ ಆಚರಣೆ…!!!

Listen to this article

ಶ್ರೀ ಕುವೆಂಪು ಸರ್ವಧರ್ಮ ಆಟೋ ಮಾಲಿಕರ ಮತ್ತು ಚಾಲಕರ ಸಂಘ ಹೊಳಲ್ಕೆರೆ ವತಿಯಿಂದ ಮದಕರಿ ಆಟೋ ನಿಲ್ದಾಣದಲ್ಲಿ ರಾಜ ವೀರ ಮದಕರಿ ನಾಯಕರ 270ನೇ ವರ್ಷದ ಪಟ್ಟಾಭಿಷೇಕ ಕಾರ್ಯಕ್ರಮವನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಆಟೋ ಮಾಲಿಕರ ಮತ್ತು ಚಾಲಕರ ಸಂಘದ ಅಧ್ಯಕ್ಷರಾದ ಹನುಮಂತಪ್ಪ ಹಾಗೂ ಉಪಾಧ್ಯಕ್ಷರಾದ ಅಂಜನಪ್ಪ ವೆಂಕಟೇಶ್ ಗಣೇಶ್ ಕಾಟಪ್ಪ ಬಂಗಾರಪ್ಪ ಹನುಮಂತಪ್ಪ ಸಂತೋಷ್ ದಶವಂತ್ ಹಾಗೂ ಎಲ್ಲಾ ಆಟೋ ಚಾಲಕ ಮಿತ್ರರು ಪಾಲ್ಗೊಂಡಿದ್ದರು..

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend