ಸಾಧಕರ ವೇದಿಕೆಯಲ್ಲಿ ದಿವ್ಯ ಜ್ಯೋತಿ ವಿದ್ಯಾರ್ಥಿಗಳ ಕಲರವ…!!!

Listen to this article

ಸಾಧಕರ ವೇದಿಕೆಯಲ್ಲಿ ದಿವ್ಯ ಜ್ಯೋತಿ ವಿದ್ಯಾರ್ಥಿಗಳ ಕಲರವ.

ದಿನಾಂಕ 01-09-2024 ರ ಭಾನುವಾರದಂದು ಎಂ ಕಲ್ಲಹಳ್ಳಿಯಲ್ಲಿ ನಡೆದ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಹಾಗೂ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸೋಗಿ ದಿವ್ಯ ಜ್ಯೋತಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಅಭಿನಯಗೀತೆಗೆ ನೃತ್ಯ ಮತ್ತು ಜಾನಪದ ನೃತ್ಯದ ಕಲರವ ತುಂಬಾ ಸುಂದರವಾಗಿ ಮೂಡಿಬಂತು. ಶಾಲಾ ಮುಖ್ಯೋಪಾಧ್ಯಾಯರಾದ ಹಾಲೇಶ್ ಹಕ್ಕಂಡಿ ಮತ್ತು ಸಹ ಶಿಕ್ಷಕಿಯಾದ ಶ್ರೀಮತಿ ವಿಜಯಲಕ್ಷ್ಮಿ ಹೆಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲಾ ಆಡಳಿತ ಮಂಡಳಿಯವರು ಹಾಗೂ ಶಾಲಾ ಶಿಕ್ಷಕರು ಸಾಧಕರ ವೇದಿಕೆಗೆ ಧನ್ಯವಾದ ತಿಳಿಸುತ್ತಾ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು…

ವರದಿ. ಪ್ರಕಾಶ್ ಕಲ್ಮನಿ ಹಗರಿಬೊಮ್ಮನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend